ಬೆಂಗಳೂರಿನಲ್ಲಿ ಬ್ಯಾಂಕ್ ವೊಂದಕ್ಕೆ ಕನ್ನ ಹಾಕಲು ಹೊರಟವರು ಆ್ಯಪ್ ಮೂಲಕ ಬಂಧನ.

ಕನ್ನ ಹಾಕುವ ಮುನ್ನವೇ ಪೊಲೀಸ್ರ ಬಲೆಗೆ ಬಿದ್ದು ಕೋಳ ಹಾಕಿಸಿಕೊಂಡ್ರು

ಪೊಲೀಸ್ರ ಬಲೆಗೆ ಬಿದ್ದವರನ್ನ ವಿಚಾರಣೆ ನಡೆಸಿದಾಗ್ಲೇ ಗೊತ್ತಾಗಿದ್ದು ಅವ್ರು ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳೆಂದು

ಭರತ್ ದಾಮಿ, ಮಂಗಲ್ ಸಿಂಗ್, ಕುಭೇರ ಬಹದ್ದೂರ್ ದಾಮಿ ಬಂಧಿತ ಆರೋಪಿಗಳು

ಮನೆಗಳ್ಳತನ ಮಾಡ್ತಿದ್ದ ಬಂಧಿತ ಆರೋಪಿಗಳು

ಬೆಂಗಳೂರಿನಲ್ಲಿ ಮನೆಗಳವು ಮಾಡೋದು ,ಬಳಿಕ ನೇಪಾಳದಲ್ಲಿ ತಲೆಮರೆಸಿಕೊಳ್ಳೊದು ಇವ್ರ ಕೆಲಸ

ಆರೋಪಿಗಳ ಪತ್ತೆಗೆ ಸಹಕಾರಿಯಾಗಿದ್ದ ಪೊಲೀಸ್ರ ಎಂಸಿಟಿಎನ್ಎಸ್ ಆಪ್

ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ರಿಗೆ ಅನುಮಾನಸ್ಪದವಾಗಿ ಕಂಡಿದ್ದ ಆರೋಪಿಗಳು ವಶಕ್ಕೆ ಪಡೆದು ಪಿಂಗರ್ ಪ್ರಿಟ್ ಮ್ಯಾಚ್ ಮಾಡಿದಾಗ ಬಂಧನ

ಕೂಡಲೆ ವಶಕ್ಕೆ ಪಡೆದು ವಿಚಾರಿಸಿದ ವೇಳೆ ಆರೋಪಿಗಳ ಬಳಿ ಮನೆ ಬಾಗಿಲು ಹೊಡೆಯೋ ವಪನ್ ಗಳು ಪತ್ತೆ

ಭರತ್ ಧಾಮಿ 15 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡ್ತಿದ್ದ ಆರೋಪಿ

ಮಂಗಲ್‌ಸಿಂಗ್ 2007 ರಿಂದ ತಲೆಮರೆಸಿಕೊಂಡಿದ್ದ ಆರೋಪಿ

ಸದ್ಯ ಆರೋಪಿಗಳಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸರಿಗೆ ಮಾಹಿತಿ

ಮೈಸೂರಿನ ಸರಸ್ವತಿಪುರಂ. ರಾಜಗೋಪಾಲ ನಗರ, ನಂದಿನಿಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿಗಳು

ಸದ್ಯ ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸ್ತಿರೋ ಬಾಣಸವಾಡಿ ಪೊಲೀಸ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಕಿ ಸಾಲ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮನ್ನಾಮಾಡ್ತಿನಿ.

Mon Jan 9 , 2023
ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಎಚ್ಡಿಕೆ ಭರವಸೆ.ನಮ್ಮ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನಾನು ಈ ಹಿಂದೆ ಸಾಲಮನ್ನಾ ಮಾಡಿದಾಗ ತಾಂತ್ರಿಕ ಸಮಸ್ಯೆಯಿಂದ ಬಾಕಿ ಇರುವ ರೈತರ ಸಾಲವನ್ನು ನಾನು ಮನ್ನಾ ಮಾಡ್ತಿನಿ. ಬಿಜೆಪಿಯೊಂದಿಗಿನ 20 ತಿಂಗಳು, ಕಾಂಗ್ರೆಸ್ ನೊಂದಿಗಿನ 14 ತಿಂಗಳ ಸಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೆನೆ. ಪುರ್ಣ ಬಹುಮತದ ಸರ್ಕಾರ ಬಂದ್ರೆ ರೈತರ ಸಾಲ ಮನ್ನಾ ಮಾಡುವುದಾಗಿ ಕುಮಾರ್ ಸ್ವಾಮಿ ಹೇಳಿದರು.ಬೀದರ್ ಜಿಲ್ಲೆಯ […]

Advertisement

Wordpress Social Share Plugin powered by Ultimatelysocial