ಚುನಾವಣೆ ಹತ್ತಿರ ಬರುತ್ತಿದಂತೆ ಜೇವರ್ಗಿ ತಾಲೂಕಿನ ಮತ ಕ್ಷೆತ್ರ ದಲ್ಲಿ ದಮ್ಮು ತಾಕತ್ತು ಮಾತುಗಳು ಜೋರಾಗಿ ಕೇಳಿ ಬರುತ್ತಿವಿ.

ಚುನಾವಣೆ ಹತ್ತಿರ ಬರುತ್ತಿದಂತೆ ಜೇವರ್ಗಿ ತಾಲೂಕಿನ ಮತ ಕ್ಷೆತ್ರ ದಲ್ಲಿ ದಮ್ಮು ತಾಕತ್ತು ಮಾತುಗಳು ಜೋರಾಗಿ ಕೇಳಿ ಬರುತ್ತಿವಿ

ಜೇವರ್ಗಿ ಪಟ್ಟಣದಲ್ಲಿ ನಡೆದ
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಡಾ.ಅಜಯಸಿಂಗ್ ಅವರು ವಿರೋಧ ಪಕ್ಷದವರಿಗೆ ತಾಕತ್ತು ಇದ್ದರೆ ಚರ್ಚೆಗೆ ಸವಾಲು ಹಾಕಿದ್ದರು ಆ ಸವಾಲಿಗೆ ಬಿಜೆಪಿಯ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರು , ಜೇವರ್ಗಿ ತಾಲೂಕಿನ ಬಿಜೆಪಿ ಮುಖಂಡರಾದ ಶಿವರಾಜ್ ಪಾಟೀಲ್ ರದ್ದೇವಾಡಿಗಿರವರು ಶಾಸಕರ ವಿರುದ್ಧ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಆ ಹ್ವಾನ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲ, ಮಳೆಗಾಲ ಬೇಸಿಗೆಕಾಲ ಎನ್ನದೆ ಎಲ್ಲಾ ಸಮಯದಲ್ಲೂ ಎಳನೀರು ಕುಡಿಯಬಹುದು.

Thu Feb 2 , 2023
ಚಳಿಗಾಲ, ಮಳೆಗಾಲ ಬೇಸಿಗೆಕಾಲ ಎನ್ನದೆ ಎಲ್ಲಾ ಸಮಯದಲ್ಲೂ ಎಳನೀರು ಕುಡಿಯಬಹುದು. ಎಳನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಪ್ರಮಾಣವು ಹೆಚ್ಚಾಗುತ್ತದೆ. ಚಳಿಗಾಲ, ಮಳೆಗಾಲ ಬೇಸಿಗೆಕಾಲ ಎನ್ನದೆ ಎಲ್ಲಾ ಸಮಯದಲ್ಲೂ ಎಳನೀರುಕುಡಿಯಬಹುದು. ಎಳನೀರು ಕುಡಿಯುವುದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಪ್ರಮಾಣವು ಹೆಚ್ಚಾಗುತ್ತದೆ. ಇದರ ಸೇವನೆಯಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಹೋಗುತ್ತವೆ, ಇದರಿಂದಾಗಿ ದೇಹದ ಚರ್ಮವು ಹೊಳೆಯುತ್ತದೆ. ಆದರೆ ತೆಂಗಿನ ನೀರನ್ನು ಅತಿಯಾಗಿ ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುತ್ತದೆ ವಾಸ್ತವವಾಗಿ, ಇದು ಪೊಟ್ಯಾಷಿಯಂ ಅನ್ನು ಹೊಂದಿರುತ್ತದೆ, ಇದನ್ನು […]

Advertisement

Wordpress Social Share Plugin powered by Ultimatelysocial