ಮಧ್ಯರಾತ್ರಿ 1ಕ್ಕೆ ಅಧಿಕಾರ ಸ್ವೀಕಾರ- ಅಧಿಕಾರಿಗಳ “ಒಳ್ಳೇ ಮಹೂರ್ಥ” ರಿವೀಲ್ ಮಾಡಿದ ಸಚಿವ ಸೋಮಣ್ಣ

ಮಧ್ಯರಾತ್ರಿ 1ಕ್ಕೆ ಅಧಿಕಾರ ಸ್ವೀಕಾರ- ಅಧಿಕಾರಿಗಳ “ಒಳ್ಳೇ ಮಹೂರ್ಥ” ರಿವೀಲ್ ಮಾಡಿದ ಸಚಿವ ಸೋಮಣ್ಣ

ಚಾಮರಾಜನಗರ:ಅಧಿಕಾರಿಗಳು ಯಾವ ಪರಿ ವಾಸ್ತು ಹಾಗೂ ಒಳ್ಳೆಯ ಮಹೂರ್ಥಕ್ಕೆ ಒಳಗಾಗಿದ್ದಾರೆಂಬುದು ಇಂದು ರಿವೀಲ್ ಆಯ್ತು. ಹೌದು…, ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆ ಸಂಬಂಧ ಸಭೆ ನಡೆಸುವ ವೇಳೆ ಅಬಕಾರಿ ಡಿಸಿ ನಾಗಶಯನ್ ಹೆಸರು ಪ್ತಸ್ತಾಪಿಸಿ ರಾತ್ರಿ 1ಕ್ಕೆ ಚಾರ್ಜ್ ತಗೊಂಡ ಪುಣ್ಯಾತ್ಮ ನೀನು, ತಡರಾತ್ರಿ ಯಾಕೆ ಅಂದ್ರೆ ಒಳ್ಳೆ ಟೈಂ ಅಂದ ಎಂದು ಅಧಿಕಾರಿಗಳ “ಮಹೂರ್ಥ ಮಹಿಮೆ” ಬಗ್ಗೆ ಕಾಲೆಳೆದರು. ಇನ್ನು, ಕಂಪ್ಯೂಟರ್ ಆಪರೇಟರ್ ಗಳಿಗೆ ಸಂಬಳ ಕೊಡದೇ ಸತಾಯಿಸುತ್ತಿದ್ದ ಶ್ರೀನಿವಾಸ್ ಎಂಬ ಅಧಿಕಾರಿಯ ಬೆವರಿಳಿಸಿದ ಸಚಿವರು ಸಸ್ಪೆಂಡ್ ಮಾಡ್ತೀನಿ ನಿನ್ನ, ನೀನು ಮಾತ್ರ ಸಂಬಳ ತೆಗೆದುಕೊಂಡರೆ ಸಾಕಾ..? ಎಂದು ಹರಿಹಾಯ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕಬ್ಜ' ಸಾಂಗ್​ ರಿಲೀಸ್​​​ಗೆ ರಾಜಮೌಳಿ ಗೈರಿ: ಕಾರಣ ತಿಳಿಸಿದ ನಿರ್ದೇಶಕ

Sat Feb 4 , 2023
ಉಪೇಂದ್ರ ಹಾಗೂ ಸುದೀಪ್ ನಟನೆಯ ‘ಕಬ್ಜ’ ಸಿನಿಮಾದ ಮೊದಲ ಸಾಂಗ್ ರಿಲೀಸ್ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ರಾತ್ರಿ 7 ಗಂಟೆಗೆ ಈ ಕಾರ್ಯಕ್ರಮ ಆರಂಭ ಆಗಲಿದ್ದು, ಈಗಾಗಲೇ ಇದಕ್ಕಾಗಿ ಬರ್ಜರಿ ಸಿದ್ಧತೆ ನಡೆಯುತ್ತಿದೆ. ಕಬ್ಜ ಸಿನಿಮಾದ ಟೀಸರ್ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಕಜ್ಬ ಸಿನಿಮಾದ ಸಾಂಗ್ ರಿಲೀಸ್ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಆಗಮಿಸಬೇಕಿತ್ತು. ಆದರೆ ರಾಜಮೌಳಿ ಆಗಮಿಸಲು ಸಾಧ್ಯವಾಗುತ್ತಿಲ್ಲ. ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ಅವರು ಫೆಬ್ರವರಿ 3ರಂದು […]

Advertisement

Wordpress Social Share Plugin powered by Ultimatelysocial