ಕಬ್ಬು ಕಟಾವು ಕಾರ್ಮಿಕರ ಮೇಲೆ ಹಲ್ಲೆ!

ತಾಳಿಕೋಟೆ ಹತ್ತಿರದ ನಾಗೂರು ಗ್ರಾಮದ ಹೊರವಲಯ ಜಮೀನಿನಲ್ಲಿ ಈ ಘಟನೆ

ಕಬ್ಬಿನ ರವದಿ (ಮೇವು) ತೆಗೆದುಕೊಳ್ಳುವ ವಿಷಯವಾಗಿ ಈ ಗಲಾಟೆ

ಸುಮಾರು 15 ಜನರಿಂದ 6 ಜನರ ಮೇಲೆ ಹಲ್ಲೆ

ಹಲ್ಲೇಗೊಳಗಾದವರನ್ನು ಹುಣಸಗಿ ತಾಲೂಕಿನ ಬಸರಿಗಿಡದ ತಾಂಡಾದ ಜಾನುಭಾಯಿ ರಾಥೋಡ, ಮಹಾಂತೇಶ ರಾಥೋಡ್, ಶೇರುಬಾಯಿ ಚವಾಣ್, ದೇವಪ್ಪ ರಾಥೋಡ್,
ಮಧು ಚೌಹಾನ, ಪೂಜಾ ಬಂಡನೂರ, ಎಂದು ಹೇಳಲಾಗುತ್ತದೆ.

ಹಲ್ಲೆಗೊಳಗಾದವರು ಸದ್ಯ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ಸಿದ್ದು ಜಮ್ಮಲದಿನ್ನಿ,ಡಿಸ್ಟಿಕ್ ರಿಪೋರ್ಟ್ ರ ವಿಜಯಪುರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಮುಂದಾದ ಸಿಬಿಐ!

Fri Jan 6 , 2023
ಜನಾರ್ದನ ರೆಡ್ಡಿಗೆ ಸೇರಿದ ಆಸ್ತಿ ಜಸ್ತಿಗೆ ಸಿಬಿಐ ಮುಂದಾಗಿದೆ.ಕರ್ನಾಟಕದ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ. ಇದೇ ಪ್ರಕರಣದಲ್ಲಿ ಅವರು ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ ಈಗ ಸಿಬಿಐ ಮತ್ತೊಂದು ಸಂಕಷ್ಟ ತಂದಿಟ್ಟಿದೆ.ಪಕ್ಷ ಕಟ್ಟಿ ರಾಜಕೀಯ ಅಸ್ತಿತ್ವ ಸಾಬೀತುಪಡಿಸಲು ಜನಾರ್ದನ ರೆಡ್ಡಿ ಸಜ್ಜಾಗುತ್ತಿರುವಂತೆಯೇ ಇತ್ತ ಸಿಬಿಐ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ […]

Advertisement

Wordpress Social Share Plugin powered by Ultimatelysocial