ತಾಳಿಕೋಟೆ ಹತ್ತಿರದ ನಾಗೂರು ಗ್ರಾಮದ ಹೊರವಲಯ ಜಮೀನಿನಲ್ಲಿ ಈ ಘಟನೆ
ಕಬ್ಬಿನ ರವದಿ (ಮೇವು) ತೆಗೆದುಕೊಳ್ಳುವ ವಿಷಯವಾಗಿ ಈ ಗಲಾಟೆ
ಸುಮಾರು 15 ಜನರಿಂದ 6 ಜನರ ಮೇಲೆ ಹಲ್ಲೆ
ಹಲ್ಲೇಗೊಳಗಾದವರನ್ನು ಹುಣಸಗಿ ತಾಲೂಕಿನ ಬಸರಿಗಿಡದ ತಾಂಡಾದ ಜಾನುಭಾಯಿ ರಾಥೋಡ, ಮಹಾಂತೇಶ ರಾಥೋಡ್, ಶೇರುಬಾಯಿ ಚವಾಣ್, ದೇವಪ್ಪ ರಾಥೋಡ್,
ಮಧು ಚೌಹಾನ, ಪೂಜಾ ಬಂಡನೂರ, ಎಂದು ಹೇಳಲಾಗುತ್ತದೆ.
ಹಲ್ಲೆಗೊಳಗಾದವರು ಸದ್ಯ ವಿಜಯಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ-ಸಿದ್ದು ಜಮ್ಮಲದಿನ್ನಿ,ಡಿಸ್ಟಿಕ್ ರಿಪೋರ್ಟ್ ರ ವಿಜಯಪುರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada