ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿ ಮೇಲೆ ಅಸಮಾಧಾನ

ಬೀದಿ ಬದಿ ವ್ಯಾಪಾರಿಗಳನ್ನು ಮುಖ್ಯ ರಸ್ತೆಯಿಂದ ತೆರವು ವಿಚಾರ

ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿ ಮೇಲೆ ಅಸಮಾಧಾನ

ಈಗಾಗಲೇ ನಾನಾ ಸಮಸ್ಯೆಗಳಿಂದ ಬೀದಿ ಬದಿ ವ್ಯಾಪಾರಿಗಳು ಸಂಷ್ಟದಲ್ಲಿ ಇದ್ದಾರೆ

ನಗರದಲ್ಲಿ ಸುಮಾರು 70 ಸಾವಿರ ಬೀದಿ‌ಬದಿ ವ್ಯಾಪಾರಿಗಳು ಇದ್ದಾರೆ

ಹೀಗಾಗಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಅವಕಾಶ ಮಾಡಿಕೊಡಬೇಕು

ಬಿಬಿಎಂಪಿ ತನ್ನ ಎಲ್ಲಾ ವಲಯಗಳ ವಾರ್ಡ್ ಮಟ್ಟದಲ್ಲಿ ವೆಂಡಿಂಗ್ ಝೋನ್ ನಿರ್ಮಾಣ ಮಾಡಬೇಕು

ಪಾಲಿಕೆ‌ ಗುರುತಿನ ಚೀಟಿ ನೀಡಿ ಅಲ್ಲೇ ವ್ಯಾಪಾರ ಮಾಡೋಕೆ ಅವಕಾಶ ಕೊಡಬೇಕು

ಪಾಲಿಕೆಯ 2019ರ ಯೋಜನೆ ಪ್ರಕಾರ ಎಲ್ಲಾ ನಿಯಮಗಳನ್ನು ಪಾಲಿಸಬೇಕು

ಇದ್ಯಾವುದನ್ನೂ ಮಾಡದೆ ಏಕಾಏಕಿ ತೆರವು ಮಾಡುವುದು ಅನ್ಯಾಯ

ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರು:ಪಾರ್ಕ್ ಮಾಡಿದ್ದ ಬುಲೆಟ್ ಬೈಕನ್ನು‌‌ ಕದ್ದ ಘಟನೆ

Wed Jul 20 , 2022
ಪಾರ್ಕ್ ಮಾಡಿದ್ದ ಬುಲೆಟ್ ಬೈಕನ್ನು‌‌ ಕದ್ದ ಘಟನೆ ಮಂಗಳೂರು ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದಿದೆ.ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಹರ್ಷ ಎಸ್. ಎಂಬುವವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ರಾತ್ರಿ ಊರಿಗೆ ತೆರಳುವ ಸಲುವಾಗಿ ಬೈಕನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಅಲ್ಲದೇ ಪಾರ್ಕಿಂಗ್ ಮಾಡಿದ ಬಗ್ಗೆಯೂ ರಶೀದಿ ಪಡೆದುಕೊಂಡಿದ್ದರು. ಬೆಳಗ್ಗೆ ಮರಳಿ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ […]

Advertisement

Wordpress Social Share Plugin powered by Ultimatelysocial