ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾ ಆಧಿವೇಶನ
ಮಾರ್ಚ್ 4 ಮತ್ತು 5 ರಂದು ಮಹಾ ಆಧಿವೆಶನ ನಡೆಯಲೀದೆ ಎಂದು ಬಸವಕಲ್ಯಾಣದ ಬಿಕೆಡಿಬಿಯಲ್ಲಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು
ಬಸವಕಲ್ಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ರಥಮ ಲಿಂಗಾಯತ ಮಹಾ ಆಧಿವೇಶನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪಾ ಅವರನ್ನು ನೆಮಕ ಮಾಡಲಾಗಿದೆ.
ಆಧಿವೆಶನಕ್ಕೆ 1ಲಕ್ಷಕ್ಕು ಹೆಚ್ಚಿನ ಜನರು ಮತ್ತು 200ಕ್ಕಿಂತ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲ್ಲಿದ್ಧಾರೆ
ಮಹಾ ಆಧಿವೇಶನ ರಾಜಕಿಯೆತರವಾಗಿ ನಡೆಸಲಾಗಿದ್ದು ಲಿಂಗಾಯತ ಸಂಘಟನೆ ಕುರಿತು ವಿಚಾರ ಮಂಥನ ನಡೆಸಿ ಸಂಘಟನೆ ಬಲಪಡಿಸಲಾಗುತ್ತದೆ ಎಂದು ತಿಳಿಸಿದರು.
https://play.google.com/store/apps/details?id=com.speed.newskannada