ಬಸವಕಲ್ಯಾಣಕ್ಕೆ ಅಮಿತ್ ಶಾ ಆಗಮನ ಹಿನ್ನೆಲೆ.

 

ಬಸವಕಲ್ಯಾಣಕ್ಕೆ ಅಮಿತ್ ಶಾ ಆಗಮನ ಹಿನ್ನೆಲೆ.ಮೈಮೇಲೆ ಬಿಜೆಪಿ ಭಾವುಟದ ಚಿತ್ರ ಬಿಡಿಸಿಕೊಂಡ ಅಭಿಮಾನಿಗಳು.ಬಿಜೆಪಿ ಧ್ವಜದ ಜೊತೆಗೆ ಶರಣು ಸಲಗರ ಹೆಸರು ಬಳಿದುಕೊಂಡ ಅಭಿಮಾನಿಗಳು.ಮೈಮೇಲೆ ಬಿಜೆಪಿ ಚಿಹ್ನೆಯ ಚಿತ್ರದ ಜೊತೆ ಬಿಜೆಪಿ ಭಾವುಟ ಹಿಡಿದ ಅಭಿಮಾನಿಗಳು.ಅಮಿತ್ ಶಾಗೆ, ಬಿಜೆಪಿಗೆ ಜೈ ಕಾರ ಕೂಗಿದ ಅಭಿಮಾನಿಗಳು.ಮೈಮೇಲೆ ಬಿಜೆಪಿ ಧ್ವಜದ ಬಣ್ಣ ಬಳಿದುಕೊಂಡು ಅಭಿಮಾನ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ತತ್ಸಮ ತದ್ಭವ" ಚಿತ್ರದಲ್ಲಿ ಬಾಲಾಜಿ ಮನೋಹರ್ .

Fri Mar 3 , 2023
ಬಹುಮುಖ ಪ್ರತಿಭೆ ಕನ್ನಡ ಅಲ್ಲದೆ ಬೇರೆ ಭಾಷೆಗಳ ಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಬಾಲಾಜಿ ಮನೋಹರ್ ಹೀಗ “ತತ್ಸಮ ತದ್ಭವ” ಚಿತ್ರದಲ್ಲಿ ಸಿದ್ದಾರ್ಥ್ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ…. “ವಿಭಿನ್ನ ಪಾತ್ರವೊಂದರಲ್ಲಿ ಅಭಿನಯಿಸಲು ಸಂತೋಷವಾಗುತ್ತಿದೆ. ತಮ್ಮ ಕಥೆಯನ್ನು ತೆರೆ ಮೇಲೆ ತರಲು ಇರಬೇಕಾದ ಧೈರ್ಯ ಮತ್ತು ಅದನ್ನು ಪ್ರಸ್ತುತಪಡಿಸುವ ಕಲೆ ಈ ಸಿನೆಮಾದ ಯುವ ನಿರ್ದೇಶಕರಿಗಿದೆ. ಒಟ್ಟಿನಲ್ಲಿ ಈ ಪಾತ್ರ ಸಂತಸ ತಂದಿದೆ”. ಬಾಲಾಜಿ […]

Advertisement

Wordpress Social Share Plugin powered by Ultimatelysocial