ಬಸವಕಲ್ಯಾಣ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯ ಮಾರಾಮಾರಿ
ನಾಳೆ ಬಸವಕಲ್ಯಾಣದಲ್ಲಿ ನಡೆಯಲಿರುವ ಪ್ರಜಾಧ್ವನಿಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಿರಿಕಿರಿ
ಸಭೆಯಲ್ಲಿ ಬಸವಕಲ್ಯಾಣ ಆಕಾಂಕ್ಷಿಗಳಾದ ವಿಜಯ ಸಿಂಗ್ ಮತ್ತು ಆನಂದ ದೇವಪ್ಪ ಮಧ್ಯ ನಡೆದ ಗಲಾಟೆ
ಬಿಕೆಡಿಬಿ ಅತಿಥಿ ಗ್ರಹದಲ್ಲಿ ಕೈ ಆಕಾಂಕ್ಷಿಗಳ ಮಧ್ಯ ಹೊಡೆದಾಟ ನಡೆದಿದೆ ಎಂಬ ಆರೋಪ
ವಿಜಯ ಸಿಂಗ್ ಬೆಂಬಲಿಗರಿಂದ ಆನಂದ ದೇವಪ್ಪ ಮೇಲೆ ಹಲ್ಲೆ ಮಾಡಿರುವ ಆರೋಪ
ನಾಳೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರು ಪ್ರಜಾಧ್ವನಿ ಯಾತ್ರೆ
ಪ್ರಜಾಧ್ವನಿ ಸಮಾವೇಶದ ಸಿದ್ದತಾ ಸಭೆಯಲ್ಲಿ ಕೈ-ಕೈ ಮಿಲಾಯಿಸಿದ ಕೈ ನಾಯಕರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada