ನಾಮಪತ್ರ ಸಲ್ಲಿಕೆ ಮುಂಚೆ ತನ್ನ ತಾಯಿಯ ವಿಜಯಲಕ್ಷ್ಮಿಯ ಆಶೀರ್ವಾದ ಪಡೆಯಲಾಯಿತು. ಇವತ್ತು ಶ್ರೀ ವಿಶ್ವರಾಧ್ಯ ಸ್ವಯಂ ಕೃಷಿ ಪಾರ್ಟಿ, ಕರ್ನಾಟಕ ಪ್ರದೇಶದಿಂದ ಪಕ್ಷದಿಂದ ಐದು ಜನ ಕಾರ್ಯಾಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು .
ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಸೇವಾ ಸಂಘ ಸಂಸ್ಥಾಪಕರು ತಮ್ಮದೇ ಆದ ಸೇವೆಯನ್ನು ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಸ್ವಯಂ ಕೃಷಿ ಪಾರ್ಟಿ ಕರ್ನಾಟಕ ಪ್ರಾದೇಶಿಕ ಪಕ್ಷದಿಂದ ಶ್ರೀ ವಿಶ್ವರಾಧ್ಯ.
ಈ ಸಲ ಮೊದಲನೇ ಬಾರಿಗೆ ಗೆಲುವುವಿಗಾಗಿ ನಾಮಪತ್ರ ಸಲ್ಲಿಸಲಿರುವ . ಶ್ರೀ ವಿಶ್ವರಾಧ್ಯ. ಈ ಸಂದರ್ಭದಲ್ಲಿ ಹಲವಾರು ಸ್ವಯಂ ಕೃಷಿ ಪಾರ್ಟಿ ಕರ್ನಾಟಕ ಕಾರ್ಯಕರ್ತರು ಮುಖಂಡರ ಉಪಸ್ಥಿತಿ ಇದ್ದರು .
https://play.google.com/store/apps/details?id=com.speed.newskannada