ಕಾಗವಾಡ್ :ಕಳಪೆ ಆಗಿಲ್ಲ ಕಾಮಗಾರಿ ದುರಾಸೆಗೆ ಬಲಿ ಆಗದಿರಿ
ಬೆಳಗಾವಿ ಜಿಲ್ಲೆ ಕಾಗವಾಡ್ ಮಕ್ಷೇತ್ರದ ಐನಾಪುರ್ ಶೇಡಬಾಳ ರಸ್ತೆ ಅಭಿವೃದ್ಧಿ ಕಾಮಗಾರಿಹಲವಾರು ವರ್ಷಗಳಿಂದ ಅಭಿವೃದ್ಧಿ ಕಾಣದೆ ಇದ್ದ ಕಾಮಗಾರಿ ಈಗ ಅಭಿವೃದ್ಧಿಗೊಂಡಿದೆ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ರಸ್ತೆ ತುಂಬಾ ಚನ್ನಾಗಿ ಆಗಿದೆ
ಯಾರೋ ಬೇಕು ಅಂತಾ ಗುದ್ದಲಿಯಿಂದ ಅಗಿದು ಇದು ಕಳಪೆ ಕಾಮಗಾರಿ ಅಂತಾ ತೋರಿಸಿದ್ದಾರೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ
ಅಭಿವೃದ್ಧಿ ಕಾಮಗಾರಿಗೆ ವಿಳಂಬ ತೋರಿಸುವ ಹುನ್ನಾರ ನಡೆಯುತ್ತಿದೆ ಇದರಲ್ಲಿ ಯಾವುದೇ ಹುರುಳಿಲ್ಲ ಅಭಿವೃದ್ಧಿಗೆಡೆಗೆ ಸಾಗುತ್ತಿರುವ ಕ್ಷೇತ್ರದ ಶಾಸಕರ ಬಗ್ಗೆ ಹಾಗೂ ಸಂಸದರ ಬಗ್ಗೆ ನಮಗೆ ಅಪಾರ ಅಭಿಮಾನವಿದೆ ಎಂದು ಸ್ಥಳೀಯರು ಹೇಳಿಕೆಯನ್ನು ನಿದಿದ್ದರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: