ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ

ಬೆಳಗಾವಿ  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ

ಹಬ್ಬಾನಟ್ಟಿ ಗ್ರಾಮದ ಮಾರುತಿ ದೇವಸ್ಥಾನ ಗರ್ಭಗುಡಿಗೆ ನುಗ್ಗಿದ ನೀರು

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಹೆಬ್ಬಾನಟ್ಟಿ ಗ್ರಾಮ

ಭೋರ್ಗರೆಯುತ್ತಿರುವ ಖಾನಾಪುರದ ಮಲಪ್ರಭಾ, ಪಾಂಡರಿ ನಗದಿಗಳು

ಮಲಪ್ರಭಾ ನದಿ ತೀರದಲ್ಲಿರುವ ಮಾರುತಿ ದೇವಸ್ಥಾನ ಭಾಗಶಃ ಮುಳುಗಡೆ

ಮಳೆಯಿಂದ ವರ್ಷದ ಮೂರು ತಿಂಗಳು ಬಂದ್ ಆಗುವ ದೇವಸ್ಥಾನ

ಮಾರುತಿ ದೇವಸ್ಥಾನ ಹಿಂಬದಿಯ ಶಿವ ಮಂದಿರವೂ ಮುಳುಗಡೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹಾವೇರಿ ಜಿಲ್ಲೆಯಲ್ಲಿ ಮತ್ತೆ ಯೂರಿಯಾ ಗೊಬ್ಬರದ ಹಾಹಾಕಾರ...

Sat Jul 16 , 2022
ರೈತರಿಗೆ ಗೊಬ್ಬರದ ಕೊರತೆಯಾಗದಂತೆ ಸಚಿವರು ಸೂಚನೆ ನೀಡಿದ್ರು ಜಿಲ್ಲೆಯಲ್ಲಿ ಗೊಬ್ಬರ ಕೊರತೆ…ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಸಿಗ್ತಿಲ್ವಾ ಗೊಬ್ಬರ…? ಯೂರಿಯಾ ಗೊಬ್ಬರ ಕೊರತೆ ಹಿನ್ನಲೆ ರೈತರಿಂದ ಪ್ರತಿಭಟನೆ… ಹಾವೇರಿ ತಾಲೂಕು ಗುತ್ತಲ ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಅನ್ನದಾತರು ಪ್ರತಿಭಟನೆ… ಬಸ್ ಹಾಗೂ ವಾಹನಗಳನ್ನು ತಡೆದು ಪ್ರತಿಭಟನೆಗಿಳಿದ ರೈತರು… ಖಾಸಗಿ ಗೊಬ್ಬರದ ಮಳಿಗೆಗಳಲ್ಲಿ ಯೂರಿಯಾವನ್ನು ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದಾರೆ ಎಂದು ರೈತರು ಆರೋಪ… ಯೂರಿಯಾ ಗೊಬ್ಬರದೊಂದಿಗೆ ಜಿಂಕ್ ಖರೀದಿ ಮಾಡಬೇಕು […]

Advertisement

Wordpress Social Share Plugin powered by Ultimatelysocial