ರೈತರ ಭಾರತ್ ಬಂದ್ ಕರೆ ಹಿನ್ನೆಲೆ ಲಾರಿ ಮಾಲೀಕರಿಂದ ಬಂದ್ಗೆ ಬೆಂಬಲ ದೊರಕಿದ್ದು .
4ಲಕ್ಷ 60ಸಾವಿರ ಲಾರಿಗಳ ಸಂಚಾರ ಸ್ಥಗಿತ ಮಾಡಿದ್ದು,ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್ ಲಾರಿ ಸ್ಟಾಂಡ್ಗಳಲ್ಲಿ ನಿಂತಿರೋ ಲಾರಿಗಳು ಯಾವುದೇ ವಹಿವಾಟು ನಡೆಸದಿರಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಭಾರತ್ ಬಂದ್ ಹಿನ್ನೆಲೆ-ರೈತ ಮುಖಂಡರಿಂದ ಬೃಹತ್ ಪ್ರತಿಭಟನೆ