ದೇವರ ಮೊರೆ ಹೋದ ಭವಾನಿ ರೇವಣ್ಣ ಕುಟುಂಬ.

ದೇವೇಗೌಡರ ಕುಟುಂಬದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಶುರುವಾಗಿರುವ ಗೊಂದಲಗಳು ಇನ್ನೂ ಮುಗಿಯವ ಲಕ್ಷಣಗಳು ಕಾಣ್ತಿಲ್ಲ. ಇದರ ಮಧ್ಯೆ ಹೆಚ್​.ಡಿ.ರೇವಣ್ಣ ಕುಟುಂಬ ದೇವರ ಮೊರೆ ಹೊಗುತ್ತಿರೋದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ್ದ ರೇವಣ್ಣ ಕುಟುಂಬ, ನವದುರ್ಗಿ ಚಂಡಿಕಾ ಯಾಗವನ್ನು ಮಾಡಿಸಿದೆ. ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಯಾಗ ಮಾಡಿಸಲಾಗಿದೆ. ಚುನಾವಣಾ ಹೊಸ್ತಿಲಲ್ಲಿ ರೇವಣ್ಣ ಕುಟುಂಬದಿಂದ ವಿಶೇಷ ನವದುರ್ಗಿ ಚಂಡಿಕಾ ಯಾಗ ನಡೆದಿದೆ ಎಂದು ನಂಬಲಾಗಿದೆ.

ಯಾಕೆ ಪೂಜೆ..?
ರೇವಣ್ಣ ಅವರ ಕುಟುಂಬದ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ.. ದೇವೇಗೌಡರ ಆರೋಗ್ಯ ಸುಧಾರಣೆಯಾಗಬೇಕು. ಪಕ್ಷ ಅಧಿಕಾರ ಬರುವಂತೆ ಮತ್ತು ವೈಯಕ್ತಿಕ ರಾಜಕೀಯ ಯಶಸ್ಸು ಸಿಗಲೆಂದು ಯಾಗ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ʼಗ್ರೀನ್ ಟೀ ಕುಡಿಯುವ ಲಾಭʼಗಳೇನು ಗೊತ್ತಾ?

Mon Feb 20 , 2023
  ಚಹಾವು ಹೆಚ್ಚಿನ ಜನರಿಗೆ ಬಿಸಿ ಪಾನೀಯಗಳಲ್ಲಿ ಅತ್ಯಂತ ನೆಚ್ಚಿನದಾಗಿದೆ. ಹೆಚ್ಚು ಚಹಾ ಕುಡಿಯುವುದು ದೇಹಕ್ಕೆ ಕೆಟ್ಟದು. ಚಹಾದ ಅತಿಯಾದ ಸೇವನೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೆ ತಜ್ಞರ ಪ್ರಕಾರ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಗ್ರೀನ್ ಟೀ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? ಇಲ್ಲಿದೆ. ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು. ಪ್ರತಿದಿನ ಗ್ರೀನ್ ಟೀ ಕುಡಿಯುವ ಮೂಲಕ, ನೀವು […]

Advertisement

Wordpress Social Share Plugin powered by Ultimatelysocial