ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ.

ಬಸವಕಲ್ಯಾಣ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆ.ಪ್ರಧಾನಿ ನರೇಂದ್ರ ಮೊದಿ ಅವರು ವಿರುದ್ಧ ಹಗುರವಾಗಿ ಮತ್ತು ಅಸಭ್ಯ ಪದ ಬಳಸಿದ ಪಾಕಿಸ್ತಾನದ ಸಚಿವ ಬಿಲಾವಲ್ ಭುಟ್ಟೋ ಹಾಗು ಭಯೊತ್ಪಾದನೆಗೆ ಬೆಂಬಲಿಸುತ್ತಿರುವ ರಾಜ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿದ ಬಸವಕಲ್ಯಾಣ ಬಿಜೆಪಿ ಕಾರ್ಯಕರ್ತರು.ಬಿಲಾವಲ್ ಭುಟ್ಟೋ ಅವರ ಪ್ರತಿಕೃತಿ ದಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ .ಮೊದಿಯವರ ವಿಶ್ವಮಟ್ಟದ ಜನಪ್ರಿಯತೆ ಮತ್ತು ಚಾಣಾಕ್ಷ ನಡೆ ಪಾಕಿಸ್ತಾನ ದೇಶಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಹಾಗಾಗಿ ಮೊದಿ ವಿರುದ್ಧ ಪಾಕಿಸ್ತಾನದ ಸಚಿವ ಈ ರಿತಿ ಮಾತನಾಡಿದ್ದಾರೆ..ಕಾಂಗ್ರೆಸ್ ಪಕ್ಷ ಭಯೊತ್ಪಾದಕರಿಗೆ ಬೆಂಬಲಿಸುತ್ತಿದ್ದಾರೆ.ಕುಕ್ಕರ್ ಬಾಂಬ್ ಸ್ಫೋಟದ ವಿಷಯದಲ್ಲಿ ಭಯೊತ್ಪಾದಕರನ್ನು ಬಿಡುಗಡೆಗೊಳಿಸಬೆಕೆಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೆಳುತ್ತಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಖ್ಯಾತ ಬಾಣಸಿಗ ಅಲಿ ಅಹಮದ್ ಅಸ್ಲಾಮ್ ಇನ್ನಿಲ್ಲ

Thu Dec 22 , 2022
ಖ್ಯಾತ ಬಾಣಸಿಗ, ಪ್ರಸಿದ್ಧ ಖಾದ್ಯ ‘ಚಿಕನ್ ಟಿಕ್ಕಾ ಮಸಾಲಾ’ವನ್ನು ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ಅವರು 77 ನೇ ವಯಸ್ಸಿನಲ್ಲಿ ನಿಧನರಾದರು.ಸ್ಕಾಟ್ಲೆಂಡ್ ನ ಗ್ಲಾಸ್ಗೋದ ಶೀಶ ಮಹಲ್ ಹೋಟೆಲ್ ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಯಿತು.“ಹೇ, ಶಿಶ್ ಸ್ನೋಬ್ಸ್ … ಅಲಿ ಅವರು ಇಂದು ಬೆಳಿಗ್ಗೆ ನಿಧನರಾದರು, ನಾವೆಲ್ಲರೂ ಸಂಪೂರ್ಣವಾಗಿ ಆಘಾತಗೊಂಡಿದ್ದೇವೆ.” ಎಂದು ಉಪಾಹಾರ ಗೃಹವು ಘೋಷಿಸಿತು. ಗೌರವ ಸೂಚಕವಾಗಿ 48 ಗಂಟೆಗಳ ಕಾಲ ಹೋಟೆಲ್ ಮುಚ್ಚಲಾಗಿದೆ.ಅಲಿ ಅಹ್ಮದ್ ಅಸ್ಲಾಮ್ […]

Advertisement

Wordpress Social Share Plugin powered by Ultimatelysocial