ಹೊತ್ತಿ ಉರಿದ ಅಪಘಾತಕ್ಕೀಡಾದ ಸ್ಕೂಟರ್‌” ಮಣಿಪಾಲ”

ಮಣಿಪಾಲ, ಫೆ.1: ಅಪಘಾತಕ್ಕೆ ಒಳಗಾದ ಸ್ಕೂಟರೊಂದು ಆಕಸ್ಮಿಕವಾಗಿ ಹೊತ್ತಿ ಉರಿದ ಘಟನೆ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಉಡುಪಿಯಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ಹೋಗುತ್ತಿದ್ದ ಲಾರಿ, ಎದುರಿನಲ್ಲಿ ಬರುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.ಇದರಿಂದ ರಸ್ತೆಯಲ್ಲಿ ಪಲ್ಟಿಯಾದ ಸ್ಕೂಟರ್‌ನ ಪೆಟ್ರೋಲ್ ಟ್ಯಾಂಕ್ ಜಖಂಗೊಂಡಿತು. ಇದರ ಪರಿಣಾಮ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತೆನ್ನಲಾಗಿದೆ.ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಸ್ಕೂಟರ್ ಸಂಪೂರ್ಣ ಬೆಂಕಿಗೆ ಅಹುತಿಯಾಗಿದ್ದು, ತಕ್ಷಣವೇ ಸಮೀಪದ ಬಟ್ಟೆ ಮಳಿಗೆಯ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದರು  ̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID-19 ಪಾಸಿಟಿವ್,ಜಿಮಿನ್;

Tue Feb 1 , 2022
ಅಭಿಮಾನಿ ಸಮುದಾಯ ಫೋರಂ ವೇವರ್ಸ್‌ನಲ್ಲಿ ಹಂಚಿಕೊಂಡ ಹೇಳಿಕೆಯಲ್ಲಿ, ಬಿಗ್‌ಹಿಟ್ ಮ್ಯೂಸಿಕ್, ಜಿಮಿನ್ ಕೂಡ ತೀವ್ರವಾದ ಕರುಳುವಾಳಕ್ಕೆ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದರು. “ಜನವರಿ 30 ರಂದು ಮಧ್ಯಾಹ್ನ ಜಿಮಿನ್ ಅವರಿಗೆ ಹಠಾತ್ ಹೊಟ್ಟೆ ನೋವು ಮತ್ತು ಸೌಮ್ಯ ಗಂಟಲಿನ ನೋವು ಕಾಣಿಸಿಕೊಂಡಿತು. ಅವರು ಸಂಪೂರ್ಣ ಪರೀಕ್ಷೆಗಾಗಿ ಆಸ್ಪತ್ರೆಯ ತುರ್ತು ಕೋಣೆಗೆ ಭೇಟಿ ನೀಡಿದರು ಮತ್ತು ಪಿಸಿಆರ್ ಪರೀಕ್ಷೆಯನ್ನು ಸಹ ತೆಗೆದುಕೊಂಡರು. ಜಿಮಿನ್ ತೀವ್ರವಾದ ಕರುಳುವಾಳದಿಂದ ಬಳಲುತ್ತಿದ್ದಾರೆ ಮತ್ತು COVID- […]

Related posts

Advertisement

Wordpress Social Share Plugin powered by Ultimatelysocial