ಬಿಜೆಪಿ ಪ್ರಶ್ನಾತೀತ ನಾಯಕ ಬಿಎಸ್ವೈ – ಭೈರತಿ ಬಸವರಾಜ್ ಹೇಳಿಕೆ

ಬಿಜೆಪಿ ಪಕ್ಷದಲ್ಲಿ ಬಿಎಸ್‌ವೈ ಅವರನ್ನ ಯಾರೂ ಕಡೆಗಣಿಸಿಲ್ಲ, ಯೆಡಿಯೂರಪ್ಪ ಬಿಜೆಪಿ ಪ್ರಶ್ನಾತೀತ ನಾಯಕರು ಎಂದು ವಿಜಯಪುರದಲ್ಲಿ ಭೈರತಿ ಬಸವರಾಜ್‌ ಹೇಳಿದ್ದಾರೆ.ಬಿಜೆಪಿಯಲ್ಲಿ ಗೊಂದಲ ಇಲ್ಲ.ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಬಿಎಸ್‌ವೈ ಅವರಿಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅತ್ಯುನ್ನತ ಸ್ಥಾನ ಕೊಟ್ಟಿದೇವೆ ಮುಂಬರುವ ವಿಧಾನಸಭಾ ಚುನಾವಣೆಗೆ ಅವರ ಮಾರ್ಗದರ್ಶನ ಬೇಕೆ ಬೇಕು. ವಿರೋಧ ಪಕ್ಷದವರು ಸುಮ್ಮನೆ ಏನೇನೋ ಹೇಳ್ತಾರೆ ಎಂಧು ಕಾಂಗ್ರೆಸ್‌ ವಿರುದ್ಧ ಗರಂ ಆದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಜನಾರ್ಧನ್ ರೆಡ್ಡಿ ಮತ್ತೆ ಪಕ್ಷಕ್ಕೆ ಬರ್ತಾರೆ – ರೆಡ್ಡಿ ಮನವೊಲಿಸಿದ ಬಿಎಸ್ವೈ

Thu Dec 15 , 2022
ಜನಾರ್ಧನ್‌ ರೆಡ್ಡಿಯವರನ್ನ ಬಿಜೆಪಿಯಲ್ಲಿಯೇ ಉಳಿಸಿಕೊಳ್ತೀವಿ. ಎಲ್ಲ ಕೇಸ್‌ ಇತ್ಯರ್ಥ ಮಾಡಿಕೊಂಡು ಅವರು ಬಿಜೆಪಿಗೇ ಬರ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯೆಡಿಯೂರಪ್ಪ ಹೇಳಿದ್ದಾರೆ. ರೆಡ್ಡಿ ಮೊಮ್ಮಗಳ ನಾಮಕರಣದ ವೇಳೆ ಎಲ್ಲ ಬಿಜೆಪಿ ಮುಖಂಡರೂ ರೆಡ್ಡಿ ಜೊತೆ ಮಾತನಾಡಿದ್ದೇವೆ. ಅವರನ್ನ ನಾವುಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಿಲ್ಲ. ಮಾಡೋದೂ ಇಲ್ಲ. ಪಕ್ಷ ಕಟ್ಟೋಕೆ ಅವರೂ ನಮಗೆ ಸಹಕಾರ ಕೊಡ್ತಾರೆ ಎಂದು ಕೊಪ್ಪಳದಲ್ಲಿ ಬಿಎಸ್‌ವೈ ಹೇಳಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ರೆಡ್ಡಿ ಹೊಸ ಮನೆಯ ಪ್ರವೇಶ […]

Advertisement

Wordpress Social Share Plugin powered by Ultimatelysocial