ಬಿಜೆಪಿ ಅಭ್ಯರ್ಥಿ ಎನ್.ಮಹೇಶ್ ರವರನ್ನು ಅತೀ ಹೆಚ್ಚು ಮತಗಳಿಂದ ಮತ್ತೊಮ್ಮೆ ಗೆಲ್ಲಿಸಿ : ನಟ ಪ್ರಥಮ್.!

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಾಸಕ ಎನ್.ಮಹೇಶ್ ನಾಮಪತ್ರ ಸಲ್ಲಿಸುವಾಗ ನಟ ಹಾಗೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಸಾಥ್ ನೀಡಿದರು. ಎರಡು ಕಿ.ಮೀ. ವರೆಗೂ ಮೆರವಣಿಗೆ ಯಲ್ಲಿ ಭಾಗವಹಿಸಿ ಶಾಸಕ ಎನ್.ಮಹೇಶ್ ನಾಮಪತ್ರ ಸಲ್ಲಿಸುವ ತನಕ ಜೊತೆಗೆ ಇದ್ದು ಬೆಂಬಲಿಸಿದರು.

ನಂತರ ಮಾಧ್ಯಮ ಜೊತೆ ಮಾತನಾಡಿ ಎನ್.ಮಹೇಶ್ ರವರ ನಾಮಪತ್ರ ಸಲ್ಲಿಕೆಗೆ ಅಪಾರ ಬಂಧುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದೀರಿ,ಅದೇ ರೀತಿ ನಿಮ್ಮ ನಿಮ್ಮ ಮನೆಗಳಲ್ಲಿ ಮತ ವನ್ನು ಹಾಕಿಸಿ. 5 ವರ್ಷ ನಿಮಗಾಗಿ ಕೋವಿಡ್ ಸಮಸ್ಯೆಯನ್ನು ಲೆಕ್ಕಿಸದೆ ಕ್ಷೇತ್ರದ ಅಭಿರುದ್ದಿ ಮಾಡಿದ್ದಾರೆ,ಮಹೇಶ್ ಅಣ್ಣ ರವರ ಅಭಿರುದ್ದಿ ಕೆಲಸ ಏನ್ ಮಾಡಿದ್ದಾರೆ ಎಂಬುವುದಕ್ಕೆ ಈ ದಿನ ಸೇರಿದ ಜನಸ್ತೋಮವೇ ಸಾಕ್ಷಿ ಯಾಗಿದೆ.. ಎನ್. ಮಹೇಶ್ ರವರನ್ನು ಈ ಬಾರಿ ಗೆಲ್ಲಿಸಿ ಸಚಿವರನ್ನಾಗಿ ಮಂತ್ರಿ ಯನ್ನಾಗಿ ಮಾಡಿ ನಿಮ್ಮ ಜೊತೆ ಅವರು ಸದಾ ಇರುತ್ತಾರೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋಕಾಕ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಏಳದಂತೆ ಕಾಂಗ್ರೆಸ್ ನಾಯಕರ ಕೊನೆಯ ಕಸರತ್ತು.!

Thu Apr 20 , 2023
ಕಾಂಗ್ರೆಸ್ ಟಿಕೆಟ್ ವಂಚಿತ ಅಶೋಕ ಪೂಜಾರಿ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಭೇಟಿ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಹಿನ್ನಲೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಮಮತ್ರ ಸಲ್ಲಿಸುವ ಸಾಧ್ಯತೆ ಹಿನ್ನಲೆ ಭೇಟಿ ಮಾಡಿ ಮಾತುಕತೆ. ಅಶೋಕ ಪೂಜಾರಿ ಮನವೊಲಿಸಲು ನಾಯಕರ ಕಸರತ್ತು.  ಅಶೋಕ ಪೂಜಾರಿ ಹಾಗೂ ಡಾ. ಮಹಾಂತೇಶ್ ಕಡಾಡಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಯಲ್ಲಿ […]

Advertisement

Wordpress Social Share Plugin powered by Ultimatelysocial