ಕಾಂಗ್ರೆಸ್ ಟಿಕೆಟ್ ವಂಚಿತ ಅಶೋಕ ಪೂಜಾರಿ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಭೇಟಿ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಹಿನ್ನಲೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಮಮತ್ರ ಸಲ್ಲಿಸುವ ಸಾಧ್ಯತೆ ಹಿನ್ನಲೆ ಭೇಟಿ ಮಾಡಿ ಮಾತುಕತೆ. ಅಶೋಕ ಪೂಜಾರಿ ಮನವೊಲಿಸಲು ನಾಯಕರ ಕಸರತ್ತು. ಅಶೋಕ ಪೂಜಾರಿ ಹಾಗೂ ಡಾ. ಮಹಾಂತೇಶ್ ಕಡಾಡಿ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಕೊನೆಯಲ್ಲಿ ಅಶೋಕ ಪೂಜಾರಿ ಬದಲು, ಡಾ. ಮಹಾಂತೇಶ್ ಕಡಾಡಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆ ಅಶೋಕ ಪೂಜಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ. ಬಂಡಾಯ ಏಳದಂತೆ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ. ಮಹಾಂತೇಶ್ ಕಡಾಡಿ ಗೆ ಸಪೋರ್ಟ್ ಮಾಡುವಂತೆ ಮನವಿ ಮಾಡಿದ ನಾಯಕರು. ಟಿಕೆಟ್ ವಂಚಿತ ಅಶೋಕ ಪೂಜಾರಿ ಜೊತೆಗೆ ಮಾತುಕತೆ. ಇನ್ನು ತಮ ನಿರ್ಧಾರ ಸ್ಪಷ್ಟ ಪಡಿಸದ ಅಶೋಕ ಪೂಜಾರಿ.
https://play.google.com/store/apps/details?id=com.speed.newskannada