ಗೋಕಾಕ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಏಳದಂತೆ ಕಾಂಗ್ರೆಸ್ ನಾಯಕರ ಕೊನೆಯ ಕಸರತ್ತು.!

ಕಾಂಗ್ರೆಸ್ ಟಿಕೆಟ್ ವಂಚಿತ ಅಶೋಕ ಪೂಜಾರಿ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕಡಾಡಿ ಭೇಟಿ. ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಹಿನ್ನಲೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಅಶೋಕ ಪೂಜಾರಿ ನಾಮಮತ್ರ ಸಲ್ಲಿಸುವ ಸಾಧ್ಯತೆ ಹಿನ್ನಲೆ ಭೇಟಿ ಮಾಡಿ ಮಾತುಕತೆ. ಅಶೋಕ ಪೂಜಾರಿ ಮನವೊಲಿಸಲು ನಾಯಕರ ಕಸರತ್ತು.  ಅಶೋಕ ಪೂಜಾರಿ ಹಾಗೂ ಡಾ. ಮಹಾಂತೇಶ್ ಕಡಾಡಿ ನಡುವೆ ತೀವ್ರ ಪೈಪೋಟಿ ನಡೆದಿತ್ತು.

ಕೊನೆಯಲ್ಲಿ ಅಶೋಕ ಪೂಜಾರಿ ಬದಲು, ಡಾ. ಮಹಾಂತೇಶ್ ಕಡಾಡಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆ ಅಶೋಕ ಪೂಜಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ. ಬಂಡಾಯ ಏಳದಂತೆ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ. ಮಹಾಂತೇಶ್ ಕಡಾಡಿ ಗೆ ಸಪೋರ್ಟ್ ಮಾಡುವಂತೆ ಮನವಿ ಮಾಡಿದ ನಾಯಕರು. ಟಿಕೆಟ್ ವಂಚಿತ ಅಶೋಕ ಪೂಜಾರಿ ಜೊತೆಗೆ ಮಾತುಕತೆ. ಇನ್ನು ತಮ ನಿರ್ಧಾರ ಸ್ಪಷ್ಟ ಪಡಿಸದ ಅಶೋಕ ಪೂಜಾರಿ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಥಣಿ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ನಾಮಪತ್ರ ಸಲ್ಲಿಕೆ.!

Thu Apr 20 , 2023
KRPP ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಬಾಗಿ,  ಸಾವಿರಾರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ. ಅಥಣಿ ಪಟ್ಟಣದಲ್ಲಿ ರಸ್ತೆಯುದ್ಧಕ್ಕೂ ಬೈಕ್ ರೋಡ್ ಶೋ. ಅಮವಾಸ್ಸೆ ದಿನದಂದೆ ನಾಮಪತ್ರ ಸಲ್ಲಿಸಿ ಮೂಢನಂಬಿಕೆಗೆ ಸೆಡ್ಡು ಹೊಡೆದ ಬಿಸನಕೊಪ್ಪ. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಪ್ರತಿಕ್ರಿಸಿದ ಬಿಸನಕೊಪ್ಪ, ನನ್ನ ಕ್ಷೇತ್ರದ ಜನರ ವಿಶ್ವಾಸ ಪ್ರೀತಿ ಬೆಂಬಲದ ಮುಂದೆ ಯಾವ ಮುಹೂರ್ತ ಕೂಡಾ ಅವಶ್ಯಕತೆ ಇಲ್ಲ. ನಾವು ಪ್ರತಿಯೊಂದು […]

Advertisement

Wordpress Social Share Plugin powered by Ultimatelysocial