ಕಶ್ಮೀರದಲ್ಲಿ ಭಯೋತ್ಪಾದನೆ ನಾಶವಾಗಿದೆ ಎಂದು ಸರಕಾರ ಹೇಳುತ್ತಿದೆ!

ಕಾಶ್ಮೀರಿ ಹಿಂದುಗಳ ಹತ್ಯೆಯ ನಂತರ ಮೆಹಬೂಬ್ ಮುಫ್ತಿ ಇವರ ಮೊಸಳೆ ಕಣ್ಣೀರು !

ಶ್ರೀನಗರ (ಜಮ್ಮು ಕಾಶ್ಮೀರ) – ಪೀಪಲ್ಸ್ ಡೆಮೋಕ್ರೊಟಿಕ್ ಪಾರ್ಟಿಯ (ಪಿ.ಡಿ.ಪಿ.ಯ) ಅಧ್ಯಕ್ಷ ಮೆಹಬೂಬ ಮುಫ್ತಿ ಇವರು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂ ಸಂಜಯ ಶರ್ಮ ಇವರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ದುಃಖ ವ್ಯಕ್ತಪಡಿಸುತ್ತಾ ‘ಶರ್ಮಾ ಇವರ ಹತ್ಯೆಯ ಬಗ್ಗೆ ಮುಸಲ್ಮಾನರಿಗೆ ನಾಚಿಕೆ ಆಗುತ್ತಿದೆ.

ಕೇಂದ್ರ ಸರಕಾರ ಭಯೋತ್ಪಾದನೆ ನಾಶವಾಗಿದೆ ಎಂದು ದಾವೆ ಮಾಡುತ್ತದೆ. ಹಾಗಿದ್ದರೆ, ಶರ್ಮಾ ಇವರನ್ನು ಯಾರು ಹತ್ಯೆ ಮಾಡಿದರು ? ಸರಕಾರ ಏನು ಮಾಡುತ್ತಿದೆ ? ಎಂದು ಪ್ರಶ್ನೆ ಕೇಳಿದರು. ‘ಸರಕಾರದಿಂದ ಶರ್ಮ ಇವರ ಪತ್ನಿಗೆ ನೌಕರಿ ನೀಡಬೇಕು’, ಎಂದು ಒತ್ತಾಯಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅತ್ಯುತ್ತಮ ನಟ, ನಟಿ ಹಾಗೂ ಚಿತ್ರ ಪ್ರಶಸ್ತಿ ಯಾರ ಪಾಲು?

Wed Mar 1 , 2023
ಕಳೆದ ವರ್ಷ ( 2022 ) ಸಿನಿಮಾ ಕ್ಷೇತ್ರಕ್ಕೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಕೊರೊನಾದಿಂದ ತೀವ್ರ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಸುಧಾರಿಸಿಕೊಂಡ ವರ್ಷ ಇದಾಗಿದ್ದು, ಒಳ್ಳೊಳ್ಳೆ ಚಿತ್ರಗಳು ಬಿಡುಗಡೆಯಾದವು. ಅದರಲ್ಲಿಯೂ ವಿಶೇಷವಾಗಿ ಸೌತ್ ಇಂಡಸ್ಟ್ರಿಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದವು. ಕಳೆದ ವರ್ಷ ದಕ್ಷಿಣ ಭಾರತ ಚಿತ್ರರಂಗಗಳ ಸಿನಿಮಾಗಳು ಅಬ್ಬರಿಸಿದರೆ, ಬಾಲಿವುಡ್ ಸಿನಿಮಾಗಳು ಗೆಲುವು ಕಂಡದ್ದಕ್ಕಿಂತ ಸೋತಿದ್ದೇ ಹೆಚ್ಚು. ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಾಯ್‌ಕಟ್ […]

Advertisement

Wordpress Social Share Plugin powered by Ultimatelysocial