ಕಾಶ್ಮೀರಿ ಹಿಂದುಗಳ ಹತ್ಯೆಯ ನಂತರ ಮೆಹಬೂಬ್ ಮುಫ್ತಿ ಇವರ ಮೊಸಳೆ ಕಣ್ಣೀರು !
ಶ್ರೀನಗರ (ಜಮ್ಮು ಕಾಶ್ಮೀರ) – ಪೀಪಲ್ಸ್ ಡೆಮೋಕ್ರೊಟಿಕ್ ಪಾರ್ಟಿಯ (ಪಿ.ಡಿ.ಪಿ.ಯ) ಅಧ್ಯಕ್ಷ ಮೆಹಬೂಬ ಮುಫ್ತಿ ಇವರು ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂ ಸಂಜಯ ಶರ್ಮ ಇವರನ್ನು ಭಯೋತ್ಪಾದಕರು ಹತ್ಯೆ ಮಾಡಿದ ನಂತರ ದುಃಖ ವ್ಯಕ್ತಪಡಿಸುತ್ತಾ ‘ಶರ್ಮಾ ಇವರ ಹತ್ಯೆಯ ಬಗ್ಗೆ ಮುಸಲ್ಮಾನರಿಗೆ ನಾಚಿಕೆ ಆಗುತ್ತಿದೆ.
ಕೇಂದ್ರ ಸರಕಾರ ಭಯೋತ್ಪಾದನೆ ನಾಶವಾಗಿದೆ ಎಂದು ದಾವೆ ಮಾಡುತ್ತದೆ. ಹಾಗಿದ್ದರೆ, ಶರ್ಮಾ ಇವರನ್ನು ಯಾರು ಹತ್ಯೆ ಮಾಡಿದರು ? ಸರಕಾರ ಏನು ಮಾಡುತ್ತಿದೆ ? ಎಂದು ಪ್ರಶ್ನೆ ಕೇಳಿದರು. ‘ಸರಕಾರದಿಂದ ಶರ್ಮ ಇವರ ಪತ್ನಿಗೆ ನೌಕರಿ ನೀಡಬೇಕು’, ಎಂದು ಒತ್ತಾಯಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada