ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಥಣಿ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಬಿಸನಕೊಪ್ಪ ನಾಮಪತ್ರ ಸಲ್ಲಿಕೆ.!

KRPP ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಬಾಗಿ,  ಸಾವಿರಾರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ. ಅಥಣಿ ಪಟ್ಟಣದಲ್ಲಿ ರಸ್ತೆಯುದ್ಧಕ್ಕೂ ಬೈಕ್ ರೋಡ್ ಶೋ. ಅಮವಾಸ್ಸೆ ದಿನದಂದೆ ನಾಮಪತ್ರ ಸಲ್ಲಿಸಿ ಮೂಢನಂಬಿಕೆಗೆ ಸೆಡ್ಡು ಹೊಡೆದ ಬಿಸನಕೊಪ್ಪ. ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದೊಂದಿಗೆ ಪ್ರತಿಕ್ರಿಸಿದ ಬಿಸನಕೊಪ್ಪ, ನನ್ನ ಕ್ಷೇತ್ರದ ಜನರ ವಿಶ್ವಾಸ ಪ್ರೀತಿ ಬೆಂಬಲದ ಮುಂದೆ ಯಾವ ಮುಹೂರ್ತ ಕೂಡಾ ಅವಶ್ಯಕತೆ ಇಲ್ಲ.

ನಾವು ಪ್ರತಿಯೊಂದು ಹಳ್ಳಿ ಹಳ್ಳಿಗೂ ಬೆಟ್ಟಿ ನೀಡಿ ಸಾಕಷ್ಟು ಪ್ರಚಾರ್ ವನ್ನು ಕೂಡಾ ಕೈಗೊಂಡಿದ್ದೇವೆ. ಪ್ರಚಾರದ ವೇಳೆ ಕ್ಷೇತ್ರದ ಜನತೆಯ ಒಳ್ಳೆಯ ಅಭಿಪ್ರಾಯ ವಿಶ್ವಾಸ ದೊರಕಿದೆ. ಅಥಣಿಯಲ್ಲಿ ಸಾಕಷ್ಟು ಸಮಸ್ಯೆಯಿದ್ದರು ಯಾವದೇ ಅಭಿವೃದ್ಧಿ ಕಾಣದೆ ಇರುವುದು ದುರಾದೃಷ್ಟ ಸಂಗತಿ. ನಮ್ಮ್ ಜೋತೆ ಸಾವಿರಾರು ಯುವಕರು ಬೆಂಬಲವನ್ನು ಕೂಡಾ ವ್ಯಕ್ತಪಡಿಸುರುವಂತದ್ದು. ಅಥಣಿ ಮತಕ್ಷೇತ್ರದಲ್ಲಿ KRPP ಗೆಲ್ಲುವುದು ಖಚಿತ ಎಂದು ತಮ್ಮ ವಿಸ್ವಾಸ ವ್ಯಕ್ತ ಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Reside Webcams South Padre Island

Thu Apr 20 , 2023
Not solely did his coffee style wonderful, it saved him full and energized for hours. With clean, plant-based, practical components, our products optimize and elevate every part of your day. Our thoughtfully created products inspire individuals to be a drive in their very own lives. For some purpose, folks think […]

Advertisement

Wordpress Social Share Plugin powered by Ultimatelysocial