ರಾಜ್ಯದ ಜನ ಕಾಂಗ್ರೆಸ್ ಸೋಲಿಸೋದಕ್ಕೆ ತಯಾರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಲೇವಡಿ ಮಾಡಿದ್ದಾರೆ. ಯಾವ ಯಾತ್ರೆ ಮಾಡಿದ್ರೂ ಕಾಂಗ್ರೆಸ್ ಗೆಲ್ಲಲ್ಲ ಎಂದು ಕಾಂಗೆಸ್ ಕೈಗೊಂಡಿರೋ ಯಾತ್ರೆ ಬಗ್ಗೆ ವ್ಯಂಗಯವಾಡಿದ್ದಾರೆ.
ತಿರುಪತಿ ಯಾತ್ರೆ ಬಸ್ ಯಾತ್ರೆ ಇದ್ಯಾವ್ದೂ ವರ್ಕೌಟ್ ಆಗಲ್ಲ. ಜನ ಕಾಂಗ್ರೆಸ್ನ 60 ವರ್ಷದ ಆಡಳಿತಕ್ಕೆ ಬೇಸತ್ತಿದ್ದಾರೆ. ಮತ್ತೆ ಕಾಂಗ್ರೆಸ್ಗೆ ಮತ ಹಾಕುವ ಯೋಚನೆ ಮಾಡಲ್ಲ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada