ಕಾಂಗ್ರೆಸ್ ಯಾವ ಯಾತ್ರೆ ಮಾಡಿದ್ರೂ ವಿನ್ ಆಗಲ್ಲ- ಆರಗ ಜ್ಞಾನೇಂದ್ರ ಹೇಳಿಕೆ

ರಾಜ್ಯದ ಜನ ಕಾಂಗ್ರೆಸ್‌ ಸೋಲಿಸೋದಕ್ಕೆ ತಯಾರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್‌ ಲೇವಡಿ ಮಾಡಿದ್ದಾರೆ. ಯಾವ ಯಾತ್ರೆ ಮಾಡಿದ್ರೂ ಕಾಂಗ್ರೆಸ್‌ ಗೆಲ್ಲಲ್ಲ ಎಂದು ಕಾಂಗೆಸ್‌ ಕೈಗೊಂಡಿರೋ ಯಾತ್ರೆ ಬಗ್ಗೆ ವ್ಯಂಗಯವಾಡಿದ್ದಾರೆ.

ತಿರುಪತಿ ಯಾತ್ರೆ ಬಸ್‌ ಯಾತ್ರೆ ಇದ್ಯಾವ್ದೂ ವರ್ಕೌಟ್‌ ಆಗಲ್ಲ. ಜನ ಕಾಂಗ್ರೆಸ್‌ನ 60 ವರ್ಷದ ಆಡಳಿತಕ್ಕೆ ಬೇಸತ್ತಿದ್ದಾರೆ. ಮತ್ತೆ ಕಾಂಗ್ರೆಸ್‌ಗೆ ಮತ ಹಾಕುವ ಯೋಚನೆ ಮಾಡಲ್ಲ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯಾಗೆ ಕೆ.ಎಸ್ ಈಶ್ವರಪ್ಪ ನೀತಿ ಪಾಠ – ಆದೇಶ ಧಿಕ್ಕರಿಸೋದು ಹೊಸದೇನಲ್ಲ

Wed Dec 14 , 2022
ಸಿದ್ದರಾಮಯ್ಯಾಗೆ ಆದೇಶ ಧಿಕ್ಕರಿಸೋದು ರಕ್ತಗತವಾಗಿ ಬಂದಿದೆ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ. ಸಿದ್ರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ. ಹೈಕಮಾಂಡ್‌ ಆದೇಶ ಕೊಟ್ಟರೂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಒಂದೇ ಬಸ್‌ನಲ್ಲಿ ಯಾಥ್ರೆ ಮಾಡಿ ಎಂಧು ಸಿದ್ದು-ಡಿಕೆಗೆ ಹೇಳಿದಾರೆ ಆದರೆ, ಸಿದ್ದರಾಮಯ್ಯ ಮಾತ್ರ ಒಪ್ಪಿಕೊಳ್ತಿಲ್ಲ. ಸಿದ್ದರಾಮಯ್ಯನವರಿಗೆ ಆದೇಶ ಉಲ್ಲಂಘಿಸೋದು ಹೊಸದಲ್ಲ. ದೇವೇಗೌಡರ ಜೊತೆ ಇದ್ದಾಗ ಅಹಿಂದಾ ಸಮವೇಶ ಮಾಡಬೇಡಿ ಎಂದಿದ್ರು. ಅದನ್ನ ಧಿಕ್ಕರಿಸಿ […]

Advertisement

Wordpress Social Share Plugin powered by Ultimatelysocial