ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ!

ಜನರು ಸಾಮರಸ್ಯದಿಂದ ಇರಬೇಕಾಗಿರುವುದು ಬಿಜೆಪಿಗೆ ಬೇಕಾಗಿಲ್ಲ

ಜನರು ಬಡೆದಾಡುಕೊಂಡು ಇರಬೇಕು

ಒಡೆದಾಳುವ ನೀತಿ ಇರುವುದು ಬಿಜೆಪಿಯಲ್ಲಿದೆ

ಯಲಬುರ್ಗಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಬಿಜೆಪಿಯವರು ಸಮಾಜ ಸೇವೆ ಮರೆತಿದ್ದಾರೆ

ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ

ಮತ್ತೆ ಮಾರ್ಚ್ ಲ್ಲಿ ನಿಮ್ಮ ಊರಿಗೆ ಬರುವೆ

ರಾಯರೆಡ್ಡಿ ಸೋಲುವ ವ್ಯಕ್ತಿಯಲ್ಲ

ಯಾಕೆ ಈ ಜನರು ಅವರ ಕೈಯಿಡಿದಿಲ್ಲ ಗೊತ್ತಿಲ್ಲ

ಈ ಬಾರಿ ರಾಯರೆಡ್ಡಿ ನೂರಕ್ಕೆ ನೂರು ಗೆಲ್ಲುತ್ತಾರೆ

ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ

ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಬರುತ್ತೆ

ಜನರು ಈ ಬಾರಿ ಸಾಕಷ್ಟು ಪ್ರೀತಿ ಕಾಂಗ್ರೆಸ್ ನ ಮೇಲೆ ತೋರಿಸುತ್ತಿದ್ದಾರೆ.

ಅಸ್ವಸ್ಥ ನಾರಾಯಣ ಅವನು ಹೇಳುತ್ತಾನೆ

ಅವನಿಗೆ ಮೆಂಟಲಿ ಕಾಯಿಲೆ ಇರಬೇಕು

*ಅವನು ಆಶ್ವಥ್ ನಾರಾಯಣ ಅಲ್ಲ ಅಸ್ವಸ್ಥ ನಾರಾಯಣ ಇರಬೇಕು

ಅವನು ನನ್ನ ಬಗ್ಗೆ ಹೇಳ್ತಾನೆ ಅವನಿಗೆ ತಲೆ ಸರಿಯಲ್ಲ

ಬಿಜೆಪಿಯವರಯ ಅಭಿವೃದ್ಧಿ ಬಗ್ಗೆ ಮಾತ್ನಾಡುತ್ತಿಲ್ಲ

ರಸ್ತೆ, ನೀರು ರೈತರ ಬಗ್ಗೆ ಮಾತ್ನಾಡುತ್ತಿಲ್ಲ

ಅವನು ಕಟೀಲ್ ಅಂತ ಹೇಳ್ತಾನೆ

ಲವ್ ಜಿಹಾದ್ ಬಗ್ಗೆ ಮಾತ್ನಾಡು ಅಂತಾ ಹೇಳ್ತಾನೆ

ಅಮಿತಾ ಶಾ ಅಂತಾ ರಾಜ್ಯಕ್ಕೆ ಬಂದಿದ್ದ

ಅವನು ಹೇಳ್ತಾನೆ ಟಿಪ್ಪು ಸುಲ್ತಾನ್ v/s ಅಬ್ಬಕ್ಕ ಅಂತೆ

ಇತ್ತ ಇವನು ಅಸ್ವಸ್ಥ ನಾರಾಯಣ ಹೇಳ್ತಾನೆ

ಟಿಪ್ಪುವನಂತೆ ಸಿದ್ದುನಾ ಮುಗಿಸಿರಿ ಅಂತಾ ಹೇಳ್ತಾನೆ

ಇಂತಹ ನಾಲಯಕರು ರಾಜಕಾರಣದಲ್ಲಿದ್ದಾರೆ

ಇಂತಹವರು ಅಧಿಕಾರದಲ್ಲಿ ಇರಬೇಕಾ? ಅಂತಾ ಸಿದ್ದರಾಮಯ್ಯ ಹೇಳಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾರಾ ಮಹೇಶ್ ಜೊತೆ ರೋಹಿಣಿ ಸಿಂಧೂರಿ ರಾಜಿ ಆದ್ರಾ?

Sun Feb 19 , 2023
ಮೈಸೂರು, ಫೆಬ್ರವರಿ, 19: ಕೆ.ಆರ್. ನಗರದ ಶಾಸಕ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿ ಇದೀಗ ಸಂಧಾನದ ಹಂತಕ್ಕೆ ಬಂದಿದ್ದು, ಈ ಸಂಬಂಧ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದಾಗ ಕಲ್ಯಾಣ ಮಂಟಪದ ಪಕ್ಕದ ಹಾಲ್ ಜಾಗವನ್ನು ಸಾರಾ ಮಹೇಶ್ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ವರದಿ ನೀಡಿದ್ದರು. ಇದು ಸಾರಾ ಮಹೇಶ್ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಆರೋಪ ಸಾಬೀತಾದರೆ […]

Advertisement

Wordpress Social Share Plugin powered by Ultimatelysocial