ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಒಕ್ಕಲಿಗರಿಗೆ ಪ್ರಾಶಸ್ತ್ಯ – ಅಭ್ಯರ್ಥಿ ಯಾರು?

ಮೈಸೂರು ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದು ಬಿಜೆಪಿ ನಾಯಕರಿಗೆ ಸವಾಲಿನ ಕೆಲಸವಾಗಿದೆ. ಎರಡು ಭಾರಿ ರಾಜ್ಯ ಅಧಿಕಾರಕ್ಕೆ ಬಂದ್ರೂ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಾಧ್ಯವಾಗಿಲ್ಲ. ಹಾಗಾಘಿ ಬೇರೆ ಪಕ್ಷದ ಸ್ಥಳೀಯ ನಾಯಕರಿಗೆ ಬಿಜೆಪಿ ಗಾಳ ಹಾಕ್ತಿದೆ. ಈಗಾಗಲೇ ಅಶ್ವಿನಿ, ಇಂಡುವಾಳು ಸಚ್ಚಿದಾನಂದ್‌ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಜಿಲ್ಲಾಉಸ್ತುವಾರಿಯಾಗಿ ಒಕ್ಕಲಿಗ ಸಮುದಾಯದವರಿಗೆ ಹೊಣೆ ಹೊರಿಸಲಾಗಿದೆ. ಇನ್ನು ಆ ಭಾಗದಿಂದ ಒಕ್ಕಲಿಗ ಸಮುದಾಯದ ನಾಯಕರೇ ಸ್ಪರ್ಧೆ ಮಾಡ್ತಾರಾ ಎನ್ನುವ ಅನುಮಾನ ಕೂಡ ಮೂಡ್ತಾ ಇದೆ ಯಾಕಂದ್ರೆ ಇಡೀ ರಾಜ್ಯವನ್ನೇ ಕೈವಶ ಮಾಡಿಕೊಳ್ಳೊದಕ್ಕೆ ಹೊರಟಿರುವ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಗೆಲುವು ಸಾಧಿಸೋದು ಕಬ್ಬಿಣದ ಕಡಲೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುವ ಕುರಿತು ಟ್ವೀಟ್!

Fri Dec 16 , 2022
ಬೆಂಗಳೂರು, ಡಿಸೆಂಬರ್‌ 16: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುವ ಕುರಿತು ಟ್ವೀಟ್ ಮಾಡಿದ ಅಪರಿಚಿತ ಟ್ವಿಟರ್ ಬಳಕೆದಾರನೊಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.ನಾನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುತ್ತೇನೆ.ಇದರಿಂದಾಗಿ ನಗರಕ್ಕೆ ಹತ್ತಿರದಲ್ಲಿ ಹೊಸ ವಿಮಾನವನ್ನು ನಿರ್ಮಿಸಬಹುದು ಎಂದು ವ್ಯಕ್ತಿಯೊಬ್ಬ ಟ್ವೀಟ್‌ ಮಾಡಿದ್ದಾನೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ರೂಪಾ ಮ್ಯಾಥ್ಯೂ ಅವರ ದೂರನ್ನು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ನಂತರ ಬೆಂಗಳೂರು […]

Advertisement

Wordpress Social Share Plugin powered by Ultimatelysocial