ಕೆಲಸಕ್ಕೆಂದು ಹೊರಟ ಬಿಎಂಟಿಸಿ ಚಾಲಕ ಅನುಮಾನಸ್ಪದ ಸಾವು.
ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ.
ಪುಟ್ಟೇಗೌಡ (೨೮) ಮೃತ ಬಿಎಂಟಿಸಿ ಚಾಲಕ.
ಚೆನ್ನಪಟ್ಟಣ ಮೂಲದ ಪುಟ್ಟೇಗೌಡ.
ಕಳೆದ ಆರು ತಿಂಗಳಿಂದ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ.
ಇಂದು ಬೆಳಿಗ್ಗೆ ೭ ಗಂಟೆ ಸುಮಾರಿಗೆ ಊರಿನಿಂದ ಹೊರಟ ಚಾಲಕ.
ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ.
ಬಳಿಕ ೧೧:೩೦ರ ಸುಮಾರಿಗೆ ಸಾವಿನಪ್ಪಿರೋ ಮಾಹಿತಿ.
ಕೆಂಗೇರಿಯ ಖಾಸಗಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.
ಮೃತನ ಹಣೆ ಮೇಲೆ ಗಾಯವಾಗಿದೆ ಎಂದಿರುವ ಸಂಬಂಧಿಕರು.
ಸಾವಿನ ಹಿಂದೆ ಅನುಮಾನ ವ್ಯಕ್ತ ಪಡಿಸುತ್ತಿರುವ ಸಂಬಂಧಿಕರು.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಘಟನೆ.
https://play.google.com/store/apps/details?id=com.speed.newskannada