ಪತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್,

ಬಾಲಿವುಡ್ ನ ಬೆಡಗಿ ಮಾಧುರಿ ದಿಕ್ಷಿತ್ ಅವರು ತಮ್ಮ ದಾಂಪತ್ಯ ಜೀವನ ಬಗ್ಗೆ ಹೇಳಿಕೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.ಬಾಲಿವುಡ್ ನಲ್ಲಿ ಖ್ಯಾತ ಪಡೆದಿರುವ ನಟಿ ತಮ್ಮ ನಟನೆಯು ಮೂಲಕ ಜನ ಮೆಚ್ಚುಗೆ ಗಳಿಸಿ ನವಯುವಕರ ಹೃದಯದಲ್ಲಿ ನೆಲೆಸಿರುವ ಮಾಧುರಿ 1999ರಲ್ಲಿ ವೈದ್ಯರಾಗಿರುವ ಶ್ರಿ ರಾಮ್ ನೆನೆಯವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು .ಮದುವೆ ಬಳಿಕ ಸಿನಿಮಾ ರಂಗದಿಂದ ದೂರ ಉಳಿದ ನಟಿ ಮಾಧುರಿ ದಿಕ್ಷಿತ್ ಗಂಡ ಮಕ್ಕಳ ಆರೈಕೆಯಲ್ಲಿ ನಿರತರಾದರೂ . ಪತಿ ವೈಧ್ಯನಾಗಿದ್ದರಿಂದ ಹೆಚ್ಚುಹೊತ್ತು ಆಸ್ಪತ್ರೆಯಲ್ಲಿ ತಮ್ಮ ರೋಗಿಗಳೊಂದಿಗೆ ಸಮಯ ಕಳೆಯುತಿದ್ದರು . ಸರಿಯಾದ ಸಮಯಕ್ಕೆ ಮನೆಗೆ ಬರುತ್ತಿರಲಿಲ್ಲ. ಹಬ್ಬದ ದಿನಗಳಲ್ಲಿ ನೀವು ನಮ್ಮ ಜೊತೆ ಇದರೆ ಇರುವುದನ್ನು ನೆನೆದು ನೋವು ಪಡುತಿದ್ದೆವು.ನೀವು ಇಲ್ಲದೆ ಸಮಯದಲ್ಲಿ ಹೆಚ್ಚಾಗಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದೆ. ಮಕ್ಕಳನ್ನು ಶಾಲೆಗೆ ಬಿಟ್ಟು ಬರುವುದು . ನಂತರ ಶಾಲೆಯಿಂದ ಕರೆದುಕೊಂಡು ಬರುವುದು ಈ ರೀತಿ ಮಾಡುವುದರಲ್ಲೆ ಕಾಲ ಕಳೆಯುತಿದ್ದೆ. ಇದನ್ನು ಹೊರತು ಪಡಿಸಿದರೆ ಉಳಿದಂತೆ ನಿಮ್ಮ ಮತ್ತುನಿಮ್ಮ ಕೆಲಸದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ.ರೋಗಿಗಳ ನೆರವಿಗೆ ನಿಂತಿದ್ದೀರಿ . ನೀವು ಅವರ ಜೀವನಕ್ಕೆ ನೆರವಾದ ರೀತಿ ನನಗೆ ಗೌರವ ಇದೆ. ಇಂದು ನಟಿ ಮಾಧುರಿ ದಿಕ್ಷಿತ್ ಪತಿ ಶ್ರೀ ರಾಮ್ ನೆನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪು ಚಿತ್ರದ ಹಾಡು ಬೇಕೆಂದು ಕೇಳಿದ ಅಭಿಮಾನಿ‌‌‌ ಮೇಲೆ ಡಿ ಬಾಸ್ ಸಂಗಡಿಗರ ಹಲ್ಲೆ.

Tue Feb 28 , 2023
  ಡಿ ಬಾಸ್ ಎದುರಿನಲ್ಲೆ ಅಪ್ಪು ಅಭಿಮಾನಿಯನ್ನು ಎಳೆದಾಡಿ ಹಲ್ಲೆ ಮಾಡಿದ ಸ್ನೇಹಿತರು ಮೈಸೂರಿನ‌ ಹೆಬ್ಬಾಳದಲ್ಲಿರೋ ಮೈಸೂರು ಸೋಷಿಯಲ್ಸ್ ರೆಸಾರ್ಟ್ ನಲ್ಲಿ ನಡೆದ ಘಟನೆ ಶನಿವಾರ ರಾತ್ರಿ ಪತ್ನಿಯ ಬರ್ತ್ ಡೇ ಪಾರ್ಟಿ ಆಚರಣೆಗೆ ತೆರಳಿದ್ದ ಉದ್ಯಮಿಯನ್ನು ಅಟ್ಟಾಡಿಸಿ ಹೊಡೆದ ಡಿ ಬಾಸ್ ಬೆಂಬಲಿಗರು ಹಲ್ಲೆ ನೋಡಿಯೂ ಬೆಂಬಲಿಗರನ್ನು ಸುಮ್ಮನಿರುವಂತೆ ಹೇಳದ ಡಿ ಬಾಸ್   ನಟ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಮಾಲೀಕತ್ವದ ಮೈಸೂರು ಸೋಷಿಯಲ್ಸ್ ರೆಸಾರ್ಟ್   ಬೋಗಾದಿ ನಿವಾಸಿ […]

Advertisement

Wordpress Social Share Plugin powered by Ultimatelysocial