ಮೈಸೂರು ಕೋರ್ಟ್ ಗೆ ಹಾಜರಾದ ಬಾಲಿವುಡ್ ನಟಿ ರಾಖಿ ಸಾವಂತ್.

ಕೌಟುಂಬಿಕಕಲಹಪ್ರಕರಣ‌ಕ್ಕೆಸಂಬಂಧಿಸಿದಂತೆಬಾಲಿವುಡ್ನಟಿರಾಖಿಸಾವಂತ್ಮೈಸೂರುಕೋರ್ಟ್ಗೆಹಾಜರಾಗಿದ್ದಾರೆ. ಈಸಂದರ್ಭದಲ್ಲಿಮಾಧ್ಯಮಗಳಜೊತೆಮಾತನಾಡಿದರಾಖಿ, ‘ನನ್ನಪತಿಯನ್ನುಮುಂಬೈಪೊಲೀಸರುಅರೆಸ್ಟ್ಮಾಡಿದ್ದಾರೆ. ಕೋರ್ಟ್ಅವರಿಗೆಏಳುದಿನಪೊಲೀಸ್ ಕಸ್ಟಡಿ ನೀಡಿದೆ . ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ ‌.ನನಗೆನ್ಯಾಯಬೇಕು, ಆತನಿಗೆಜಾಮೀನುಯಾವುದೇಕಾರಣಕ್ಕೂಸಿಗಬಾರದು’ಎಂದುಹೇಳಿದರು.ಆದಿಲ್ನನನ್ನುಕಾನೂನುಬದ್ಧವಾಗಿಮದುವೆಯಾಗಿದ್ದಾನೆ.ಅದರಎಲ್ಲಾದಾಖಲಾತಿನನ್ನಬಳಿಇದೆ.ನಾನುಇಂದುಬೆಳಿಗ್ಗೆಆದಿಲ್ಖಾನ್ತಂದೆಜೊತೆಮಾತನಾಡಿದೆ‌.ನಾನುಹಿಂದೂಎಂಬಕಾರಣಕ್ಕೆಅವರುಸ್ವೀಕಾರಮಾಡುತ್ತಿಲ್ಲ. ಹಾಗಾದ್ರೆನಾನುಏನುಮಾಡಲಿ. ನನ್ನಬಳಿ 1.65 ಕೋಟಿಹಣಪಡೆದಿದ್ದಾನೆ‌. ಆದರೆನನಗೆಒಂದುಪೈಸೆಕೂಡಕೊಟ್ಟಿಲ್ಲ‌ ಎಂದುಆರೋಪಿಸಿದರು.ಆದಿಲ್ಮೈಸೂರುಜನಸರಿಇಲ್ಲ, ಅದಕ್ಕಾಗಿಯೇಮುಂಬೈಗೆಬರುತ್ತೇನೆಎಂದುಹೇಳಿದ್ದ. ಆನಂತರಮುಂಬೈನಲ್ಲಿಸಾಕಷ್ಟುಬಾರಿನನ್ನಮೇಲೆಹಲ್ಲೆಮಾಡಿದ್ದ. ಮೈಸೂರುಕೋರ್ಟ್ಮೇಲೆವಿಶ್ವಾಸಇದೆ. ನನಗೆನ್ಯಾಯಕೊಡಿಸಿಎಂದುಮಾಧ್ಯಮಗಳಮುಂದೆರಾಖಿಕಣ್ಣೀರುಹಾಕಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ತಮಿಳು ನಟ ವಿಶಾಲ್‌ ಪಾರು.

Fri Feb 24 , 2023
ಚೆನ್ನೈ: ‘ಮಾರ್ಕ್ ಆಂಟೋನಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ತಮಿಳು ನಟ-ನಿರ್ಮಾಪಕ ವಿಶಾಲ್ ಕೃಷ್ಣಾ ರೆಡ್ಡಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿರುವ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸಿನಿಮಾದ ಚಿತ್ರೀಕರಣದ ವೇಳೆ ವಿಶಾಲ್‌ ನೆಲದ ಮೇಲೆ ಬೀಳುತ್ತಾರೆ. ಅದೇ ಹೊತ್ತಿಗೆ, ನಿಯಂತ್ರಣ ಕಳೆದುಕೊಂಡ ಭಾರೀ ವಾಹನವೊಂದು ಸಿನಿಮಾ ಸೆಟ್‌ ಅನ್ನು ಗುದ್ದಿಕೊಂಡು ಬಂದು ವಿಶಾಲ್‌ ಪಕ್ಕದಲ್ಲೇ ಬಂದು ನಿಲ್ಲುತ್ತದೆ. ಸಹಕಲಾವಿದರೂ ವಿಶಾಲ್‌ ಅವರನ್ನು ಮತ್ತಷ್ಟು ದೂರಕ್ಕೆ […]

Advertisement

Wordpress Social Share Plugin powered by Ultimatelysocial