ಕೌಟುಂಬಿಕಕಲಹಪ್ರಕರಣಕ್ಕೆಸಂಬಂಧಿಸಿದಂತೆಬಾಲಿವುಡ್ನಟಿರಾಖಿಸಾವಂತ್ಮೈಸೂರುಕೋರ್ಟ್ಗೆಹಾಜರಾಗಿದ್ದಾರೆ. ಈಸಂದರ್ಭದಲ್ಲಿಮಾಧ್ಯಮಗಳಜೊತೆಮಾತನಾಡಿದರಾಖಿ, ‘ನನ್ನಪತಿಯನ್ನುಮುಂಬೈಪೊಲೀಸರುಅರೆಸ್ಟ್ಮಾಡಿದ್ದಾರೆ. ಕೋರ್ಟ್ಅವರಿಗೆಏಳುದಿನಪೊಲೀಸ್ ಕಸ್ಟಡಿ ನೀಡಿದೆ . ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ .ನನಗೆನ್ಯಾಯಬೇಕು, ಆತನಿಗೆಜಾಮೀನುಯಾವುದೇಕಾರಣಕ್ಕೂಸಿಗಬಾರದು’ಎಂದುಹೇಳಿದರು.ಆದಿಲ್ನನನ್ನುಕಾನೂನುಬದ್ಧವಾಗಿಮದುವೆಯಾಗಿದ್ದಾನೆ.ಅದರಎಲ್ಲಾದಾಖಲಾತಿನನ್ನಬಳಿಇದೆ.ನಾನುಇಂದುಬೆಳಿಗ್ಗೆಆದಿಲ್ಖಾನ್ತಂದೆಜೊತೆಮಾತನಾಡಿದೆ.ನಾನುಹಿಂದೂಎಂಬಕಾರಣಕ್ಕೆಅವರುಸ್ವೀಕಾರಮಾಡುತ್ತಿಲ್ಲ. ಹಾಗಾದ್ರೆನಾನುಏನುಮಾಡಲಿ. ನನ್ನಬಳಿ 1.65 ಕೋಟಿಹಣಪಡೆದಿದ್ದಾನೆ. ಆದರೆನನಗೆಒಂದುಪೈಸೆಕೂಡಕೊಟ್ಟಿಲ್ಲ ಎಂದುಆರೋಪಿಸಿದರು.ಆದಿಲ್ಮೈಸೂರುಜನಸರಿಇಲ್ಲ, ಅದಕ್ಕಾಗಿಯೇಮುಂಬೈಗೆಬರುತ್ತೇನೆಎಂದುಹೇಳಿದ್ದ. ಆನಂತರಮುಂಬೈನಲ್ಲಿಸಾಕಷ್ಟುಬಾರಿನನ್ನಮೇಲೆಹಲ್ಲೆಮಾಡಿದ್ದ. ಮೈಸೂರುಕೋರ್ಟ್ಮೇಲೆವಿಶ್ವಾಸಇದೆ. ನನಗೆನ್ಯಾಯಕೊಡಿಸಿಎಂದುಮಾಧ್ಯಮಗಳಮುಂದೆರಾಖಿಕಣ್ಣೀರುಹಾಕಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada