ದಕ್ಷಿಣ ಕನ್ನಡದಲ್ಲಿ ಬಿಜೆಪಿ ಮುಖಂಡನ ಹತ್ಯೆ ವಿಚಾರ..
ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವಿಚಾರ..
ಅಮಾಯಕ ಕೊಲೆಯಾದಗ ಆಕ್ರೋಶವಿರುತ್ತೆ..
ಎಲ್ಲರಿಗೂ ಶಾಂತಿ ಸಹನೆಯಿಂದ ಇರಲು ಸೂಚಿಸಿದ್ದೇನೆ..
ಹೋಮ್ ಮಿನಿಸ್ಟರ್ ಎಸ್ ಪಿಗೆ ಎಲ್ಲಾ ಸೂಚನೆ ನೀಡಿದ್ದಾರೆ.
ಅದಷ್ಟು ಬೇಗ ಕೊಲೆಗಡಕರನ್ನ ಬಂಧಿಸಲು ಸೂಚನೆ ನೀಡಲಾಗಿದೆ..
ಕೇರಳ ಬಾರ್ಡರ್ ಆಗಿರೋದ್ರಿಂದ ಕೇರಳಕ್ಕೆ ಹೋಗಿಯಾದ್ರೂ ಕಾರ್ಯಚರಣೆ ಮಾಡಲು ಸೂಚಿಸಿದೆ..
ಕೆಲವೊಂದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ…
ಹಿಂದಿನಿಂದ ಬಂದು ಮೋಸ ಮಾಡಿ ಕೊಲೆ ಮಾಡಿದ್ದಾರೆ..
ಅದನ್ನ ದಸ್ತಗಿರಿ ಮಾಡಿ ಉಗ್ರವಾದ ಶಿಕ್ಷೆಯನ್ನ ಕೊಡ್ತೀವಿ…
ಇದೊಂದು ವ್ಯವಸ್ಥಿತ ಸಂಚು..
ಇದನ್ನ ಸರಿಪಡಿಸುಹ ಕೆಲಸ ನಮ್ದು ಮಾಡ್ತೀವಿ..
ಸಿಎಂ ಹೇಳಿಕೆ
ಜನೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಟೀಕೆ ವಿಚಾರ
ಕಾಂಗ್ರೆಸ್ ಟೀಕೆಗೆ ಸಿಎಂ ಬೊಮ್ಮಾಯಿ ಕೌಂಟರ್
ಭ್ರಷ್ಟಾಚಾರದ ಗಂಗೋತ್ರಿಯೇ ಕಾಂಗ್ರೆಸ್
ಹಿಂದಿನ ಅಧ್ಯಕ್ಷರು,ಇವತ್ತಿನ ಅಧ್ಯಕ್ಷರು ಭ್ರಷ್ಟಾಚಾರದ ಆರೋಪದಡಿ ವಿಚಾರಣೆಗೆ ಹಾಜರಾಗ್ತಿದ್ದಾರೆ
ಇವ್ರಿಂದ ನಾವು ಪಾಠ ಕಲಿಯಬೇಕಿಲ್ಲ
ಕಳೆದ ಹಲವು ವರ್ಷಗಳಿಂದ ಅವರು ಮಾಡಿರೋ ಹತ್ತು ಹಲವಾರು ಪ್ರಕರಣಗಳಿಂದ ಜನ ಯಾವ ಸ್ಥಾನದಲ್ಲಿ ಕೂರಿಸಬೇಕೋ ಆ ಸ್ಥಾನದಲ್ಲಿ ಕೂರಿಸಿದ್ದಾರೆ
ಇನ್ನೂ ಪಾಠ ಕಲಿತಿಲ್ಲ ಅವರು
ಹೀಗಾಗಿ ಮತ್ತೆ ಅದೇ ಸ್ಥಾನದಲ್ಲಿ ಕೂರಿಸ್ತಾರೆ
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವ. ಹಕ್ಕು ಅವರಿಗಿಲ್ಲ
ಕಾಂಗ್ರೆಸ್ ನಿಂದ ಭ್ರಷ್ಟೋತ್ಸವ ರಿಪೋರ್ಟ್ ಕಾರ್ಡ್ ವಿಚಾರ
ಅದು ಯಾವ ಆರೋಪ ಅಂತಾ ಸರಿಯಾಗಿ ಹೇಳಲಿ
ನಾನು ತನಿಖೆಗೆ ಸಿದ್ಧನಿದ್ದೇನೆ ಎಂದ ಸಿಎಂ
ಸುಮ್ಮನೆ ಗೂಬೆ ಕೂರಿಸೋ ಕೆಲಸ ಮಾಡ್ತಿದ್ದಾರೆ
ಹಿಟ್ ಅಂಡ್ ರನ್ ಕೆಲಸ ಮಾಡ್ತಿದ್ದಾರೆ
ಅವರ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ
ಸಮಯ ಬಂದಾಗ ಎಲ್ಲವೂ ಹೊರಬರಲಿದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: