ಮೈಸೂರು ಗ್ರಾ.ಪಂ ಸದಸ್ಯ ಸತೀಶ್ 34 ಅನುಮಾನಸ್ಪದ ಸಾವು.

ಕೆ ಆರ್ ನಗರ ತಾಲ್ಲೂಕು ಹಳಿಯೂರು ಗ್ರಾ.ಪಂ ಸದಸ್ಯ.
ನಿನ್ನೆ ಮೈಸೂರಿನ ಆರ್ ಟಿ ನಗರ ಸುಭೀಕ್ಷ ಗಾರ್ಡನ್‌ಗೆ ಬಂದಿದ್ದ ಸತೀಶ್.
ಗ್ರಾ.ಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆ.
ರೆಸಾರ್ಟ್‌ಗೆ ಬಂದಿದ್ದ 10ಕ್ಕೂ ಹೆಚ್ಚು ಸದಸ್ಯರು.
ನಾಳೆ ನಡೆಯಲಿರುವ ಹಳೆಯೂರು ಗ್ರಾ.ಪಂ ಅಧ್ಯಕ್ಷರ ಚುನಾವಣೆ.
ಸತೀಶ್ ಜವರೇಗೌಡ ಕೊಪ್ಪಲಿನ ನಿವಾಸಿ.
ರಾತ್ರಿ ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ.
ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ :ಶಿಕ್ಷಣ ಪ್ರೇಮಿ ದಂಪತಿ

Wed Jul 27 , 2022
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಭಾಗದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದು, ಇನ್ನೂ ಕ್ರೀಡಾಕೂಟದಲ್ಲಿ ಭಾಗಿಯಾಗುವ ನೂರಾರು ಸರ್ಕಾರಿ ಶಾಲಾ ಮಕ್ಕಳಿಗೆ ದಿನ್ನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಉಮಾ ಜಲಾಂದರ್ ಹಾಗೂ ಮಾಸ್ತಿ ಭಾಗದ ಪ್ರಭಾವಿ ಬಿಜೆಪಿ ಮುಖಂಡ, ಸಮಾಜ ಸೇವ ಜಲಾಂದರ್ ಮಕ್ಕಳಿಗೆ ಸ್ಪೋಡ್ಸ್ ಕಿಟ್ ವಿತರಣೆ ಮಾಡುವ ಮೂಲಕ ಮಕ್ಕಳಲ್ಲಿ ಕ್ರೀಡಾಸ್ಪೂರ್ತಿ ತುಂಬುವುದರ ಜೊತೆಗೆ ಕ್ರೀಡಾಭಿಮಾನವನ್ನು ಮೆರೆದಿದ್ದರೆ. ಅಲ್ಲದೇ ಮಕ್ಕಳು ಸಹ ಸ್ಪೋಡ್ಸ್ ಕಿಟ್ ಪಡೆದುಕೊಂಡು […]

Advertisement

Wordpress Social Share Plugin powered by Ultimatelysocial