ಮನೆಮುಂದೆ ನಿಲ್ಲಿಸಿದ ಕಾರ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ.

ಮನೆಮುಂದೆ ನಿಲ್ಲಿಸಿದ ಕಾರ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ವಿದ್ಯಾರಾಣ್ಯಪುರ ಪೊಲೀಸರಿಂದ ಸದ್ದಾ ಹುಸೇನ್ ಬಂಧನ

ಬಂಧಿತನಿಂದ 5 ಲಕ್ಷ ಮೌಲ್ಯದ ಮೂರು ಕಾರು, ಎರಡು ದ್ವಿಚಕ್ರ ವಾಹನ ವಶಕ್ಕೆ

ನಕಲಿ ಕೀ ಬಳಸಿ ಆರೋಪಿ ವಾಹನಗಳನ್ನು ‌ಕಳ್ಳತನ ಮಾಡುತ್ತಿದ್ದ

ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಎನ್. ಡಿ. ಬಗರಿ ಮಹಾನ್ ವಿದ್ವಾಂಸರು

Thu Dec 22 , 2022
ಎನ್. ಡಿ. ಬಗರಿ ಅವರು ಮಹಾನ್ ವಿದ್ವಾಂಸರಾಗಿ, ಸಮರ್ಥ ಆಡಳಿತಗಾರರಾಗಿ ಮತ್ತು ಕರ್ನಾಟಕ ಗ್ರಂಥಾಲಯ ಆಂದೋಲನದ ಪ್ರಮುಖರಾಗಿ ಪ್ರಸಿದ್ಧರಾಗಿದ್ದವರು. ಎನ್.ಡಿ. ಬಗರಿಯವರು 1926ರ ಡಿಸೆಂಬರ್ 22ರಂದು ರೊಟ್ಟಿಗವಾಡ ಗ್ರಾಮದಲ್ಲಿ ಜನಿಸಿದರು. ತಂದೆ ದ್ಯಾಮಪ್ಪ. ತಾಯಿ ಎಲ್ಲಮ್ಮ. ಪ್ರಾರಂಭಿಕ ಶಿಕ್ಷಣ ಬ್ಯಾಹಟ್ಟಿ, ರೊಟ್ಟಿಗವಾಡ ಮತ್ತು ಕುಂದಗೋಳದಲ್ಲಿ ನಡೆಯಿತು. ಧಾರವಾಡದಲ್ಲಿ ಸೆಕೆಂಡರಿ ಶಿಕ್ಷಣ ನಡೆಯಿತು. ಬಗರಿಯವರು ಮೆಟ್ರಿಕ್ ಮುಗಿಸಿದ ನಂತರ ಪೂನ ಮಿಲಿಟರಿ ಸರಬರಾಜು ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಆ ಉದ್ಯೋಗ ತೊರೆದು […]

Advertisement

Wordpress Social Share Plugin powered by Ultimatelysocial