ಬೇಕಾಗುವ ಪದಾರ್ಥಗಳು •ಎಣ್ಣೆ-4-5 ಚಮಚ •ಚಕ್ಕೆ- 2 •ಲವಂಗ-4 •ಏಲಕ್ಕಿ-2 •ಪಲಾವ್ ಎಲೆ- 2-3ತುಪ್ಪ-ಸ್ವಲ್ಪ •ಈರುಳ್ಳಿ-1 •ಪುದೀನಾ-ಸ್ವಲ್ಪ •ಉಪ್ಪು-ರುಚಿಗೆ ತಕ್ಕಷ್ಟು •ಟೊಮೆಟೋ- 2-3 •ಬಟಾಣಿ- ಒಂದು ಸಣ್ಣ ಬಟ್ಟಲು •ಖಾರದ ಪುಡಿ- 1 ಚಮಚ •ಅರಿಶಿನದ ಪುಡಿ- ಸ್ವಲ್ಪ •ಗರಂ ಮಸಾಲಾ- ಅರ್ಧ ಚಮಚ •ಅಕ್ಕಿ- 1 ಬಟ್ಟಲು •ನೀರು- ಒಂದೂವರೆ ಬಟ್ಟಲು ಮಾಡುವ ವಿಧಾನ… •ಮೊದಲು ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ತುಪ್ಪ […]

ಭಾರತದಲ್ಲಿ  ಜನರು ಕೊರೊನಾ ಬಗ್ಗೆ  ಭಯಪಡುತ್ತಿದ್ದು    ಅದು ತನ್ನ ಆಟ ಶುರು ಮಾಡಿದೆ  ಇದರ ಜೋತೆಯಲೆ  ಕೊರೊನಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ   ದೊಡ್ಡ  ಶಾಕಿಂಗ್ ಸಂಗತಿಯನ್ನ ವ್ಯಕ್ತಪಡಿಸಿದೆ . ಇದರ ನಡುವೆ ಸಮಾಧಾನಕರ ಸಂಗತಿಯೊಂದು ಭಾರತೀಯರ ಪಾಲಿಗೆ ಲಾಭಿಸಿದೆ ಕೊರೊನಾ ಮತ್ತೆ ದೇಶದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ಭಾರತದಲ್ಲಿ ಅಬ್ಬರಿಸೋದಕ್ಕೆ ಶುರುಮಾಡಿರೋ ಕೊರೊನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಸಂಗತಿಯನ್ನ ಹೇಳ್ತಿದೆ. ಇದರ ನಡುವೆ ಸಮಾಧಾನಕರ ಸಂಗತಿಯೊಂದು […]

  ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನ ಗಮನಿಸಿದರೆ, ಸರ್ಕಾರವು ಎಲ್ಲಾ ಆಯಾಮದಲ್ಲೂ ಕ್ರಮ ಕೈಗೊಳ್ಳುತ್ತಿದ್ದು, ಪ್ರತಿಯೊಬ್ಬರ ಜೀವನೋಪಾಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿದೆ, ಆದರೆ ಈಗ ಜನರೂ ಕೂಡ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಂಗಳವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗರಿಕರು ಮಾಸ್ಕ್ ಧರಿಸಬೇಕು, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ಹೋಗುವುದನ್ನು ನಿಯಂತ್ರಿಸಬೇಕು ಮತ್ತು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ಇಲ್ಲದಿದ್ದಲ್ಲಿ ಸೋಂಕು ಪ್ರಕರಣಗಳ ಹೆಚ್ಚಳವನ್ನು ಪರಿಗಣಿಸಿ […]

Advertisement

Wordpress Social Share Plugin powered by Ultimatelysocial