ಚಿಕ್ಕಲ್ಲೂರು ಜಾತ್ರೆಯಲ್ಲಿ ಪಂಕ್ತಿ ಸೇವೆಗೆ ಅವಕಾಶ ಕೊಡಿ. ಆರ್.ಪಿ.ನಂಜುಂಡಸ್ವಾಮಿ…

ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ದ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜನವರಿ 6ರಿಂದ 10ರವರೆಗೆ ನಡೆಯಲಿದೆ. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಜರುಗಲಿದೆ…..ಇಲ್ಲಿನ ಪಂಕ್ತಿ ಸೇವೆಗೆ ದೊಡ್ಡ ಇತಿಹಾಸವಿದೆ. ಭಕ್ತರು ಕುಟುಂಬ ಸಮೇತರಾಗಿ ಬಂದು ಕುರಿ, ಕೋಳಿ ಕತ್ತರಿಸಿ ಮಾಂಸದ ಅಡುಗೆ ಸಿದ್ದಪಡಿಸಿ ಸಿದ್ದಪ್ಪಾಜಿಗೆ ಎಡೆ ಇಟ್ಟು ನಂತರ ಒಟ್ಟಾಗಿ ಮಾಂಸದ ಊಟವನ್ನು ಮಾಡುವ ದಿನ. ಮೊದಲೆಲ್ಲ ದೇವಾಲಯದ ಆವರಣದಲ್ಲೇ ಪ್ರಾಣಿ ಬಲಿ ಕೊಡುತ್ತಿದ್ದರು. ಹೈಕೋರ್ಟ್‌ ತೀರ್ಪಿನ ನಂತರ ಪ್ರಾಣಿ ಬಲಿಗೆ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ…ಅವಕಾಶ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ನಟನೆಯನ್ನು ಬಿಡಲು ಮಹೇಶ್ ಬಾಬು ಕಾರಣವೇನು?

Thu Dec 22 , 2022
  ಸಲ್ಮಾನ್ ಖಾನ್ ನಟನೆಯ ‘ಜಬ್ ಪ್ಯಾರ್ ಕೈಸೆ ಹೋತಾ ಹೈ’ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗ ಪ್ರವೇಶಿಸಿದ ನಮ್ರತಾ ಶಿರೋಡ್ಕರ್ ಅವರು, 1999ರಲ್ಲಿ ತೆರೆಕಂಡ ‘ವಾಸ್ತವ್’ ಚಿತ್ರದ ಮೂಲಕ ನಾಯಕಿಯಾಗಿ ಬೆಳೆದರು. ಆಮೇಲೆ ದಕ್ಷಿಣ ಭಾರತದ ಚಿತ್ರಗಳಲ್ಲೂ ನಟಿಸಿ ಜನಪ್ರಿಯತೆ ಪಡೆದರು. ಮಿಸ್ ಇಂಡಿಯಾ ಪಟ್ಟ ಗಿಟ್ಟಿಸಿಕೊಂಡಿದ್ದ ನಮ್ರತಾಗೆ ದೊಡ್ಡ ಮಟ್ಟದ ಬೇಡಿಕೆಯಿತ್ತು. ಹೀಗಿರುವಾಗಲೇ ಅವರು ಮಹೇಶ್ ಬಾಬು ಜೊತೆ ಮದುವೆಯಾಗಿ ನಟನೆಯಿಂದ ದೂರ ಸರಿದರು.ನಟನೆಯಿಂದ ದೂರಾದ ನಮ್ರತಾ […]

Advertisement

Wordpress Social Share Plugin powered by Ultimatelysocial