ಚಿಕ್ಕೋಡಿಯಲ್ಲಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ.

ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ.
ಸಂಪುಟದಲ್ಲಿ ಶಾಸಕ ದುರ್ಯೋಧನ ಐಹೊಳೆ ಹೆಸರು ಉಲ್ಲೇಖ ವಿಚಾರ.
ಸಚಿವ ಸ್ಥಾನ ಬೇಡವೆಂದ ಶಾಸಕ ದುರ್ಯೋಧನ ಐಹೊಳೆ.
ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇವೆ.
ಹೀಗಾಗಿ ನನಗೆ ಸಚಿವ ಸ್ಥಾನ ಬೇಡ.
ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ.
ಕರಗಾಂವ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೇ ಪ್ರಮುಖವಾಗಿದೆ.
ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದ್ರೆ ನೋಡೋಣ ಎಂದ ಶಾಸಕ.
ಚಿಕ್ಕೋಡಿಯಲ್ಲಿ ಶಾಸಕ ದುರ್ಯೋಧನ ಐಹೊಳೆ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕೇಳೂಚರಣ್ ಮೊಹಾಪಾತ್ರ ಭಾರತದ ಮಹಾನ್ ನೃತ್ಯಕಲಾವಿದ.

Sun Jan 8 , 2023
ಭಾರತದ ಮಹಾನ್ ನೃತ್ಯಕಲಾವಿದರಲ್ಲಿ ಒಡಿಸ್ಸಿ ನೃತ್ಯ ಕಲಾವಿದರಾದ ಕೇಳೂಚರಣ್ ಮೊಹಾಪಾತ್ರ ಅವರ ಹೆಸರು ಪ್ರಮುಖ ಪಂಕ್ತಿಯದು. ಅವರ ನೃತ್ಯಾಭಿನಯದಲ್ಲಿನ ಭಾವತನ್ಮಯತೆ ಅಪೂರ್ವವೆನಿಸುವಂತದ್ದು. ವಯಸ್ಸಾಗಿದ್ದಾಗಲೂ ಅವರ ಅಭಿನಯದಲ್ಲಿ ಕಾಣುತ್ತಿದ್ದಂತ ರಾಧಾಸಖಿಭಾವದಂತಹ ಅಭಿವ್ಯಕ್ತಿ ಮನಮೋಹಕವೆನಿಸುವಂತಿತ್ತು. ಕೇಳೂಚರಣ್ ಮೊಹಾಪಾತ್ರರ ಸಾಧನೆಯಷ್ಟೇ ಅವರು ಸವೆಸಿದ ಹಾದಿ ಕೂಡಾ ವೈವಿಧ್ಯಮಯವಾದದ್ದು. 1924ರ ಜನವರಿ 8ರಂದು ಒರಿಸ್ಸಾದ ಪುರಿ ಸಂಸ್ಥಾನದ ರಘುರಾಜಪುರ ಎಂಬಲ್ಲಿ ಅವರು ಜನಿಸಿದರು. ಅವರ ತಂದೆ ‘ಜಾತ್ರಾ’ ರಂಗಪ್ರದರ್ಶನಗಳಲ್ಲಿ ಖೋಲ ಎಂಬ ಡೋಲುವಾದನದಲ್ಲಿ ಹೆಸರುವಾಸಿಯಾಗಿದ್ದರು. ಪುಟ್ಟ […]

Advertisement

Wordpress Social Share Plugin powered by Ultimatelysocial