ಕಲಿಕಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಮಕ್ಕಳು..

ಕಲಿಕಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಮಕ್ಕಳು..

ಯಾದಗಿರ್ ಜಿಲ್ಲೆಯ ಶಹಾಪುರ ತಾಲೂಕಿನ ಹೊತ್ ಪೇಟೆ ಗ್ರಾಮ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಸಂಭ್ರಮ..

ಮಕ್ಕಳ .ಲೆಜಿಮ್. ನೃತ್ಯದಿಂದ ಜನರ ಗಮನ ಸೆಳೆದ ಮಕ್ಕಳು..

ಮಕ್ಕಳ ಕಲಿಕಾ ಹಬ್ಬಕ್ಕೆ ಗ್ರಾಮದ ರೈತರ ಸಾಥ್ 04ಹೆಚ್ಚು ಎತ್ತಿನ ಬಂಡಿಗಳು ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಿದ್ಧವು..

ಎತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ವಿರಯೊಧರ ಗಮನ ಸೆಳೆದ ಶಾಲೆಯ ಮಕ್ಕಳು..

ಅತಿಥಿಗಳಿಗೆ ಪೆಪ್ಪರ್ ಟೊಪ್ಪಿ.ಮಕ್ಕಳ ವೇಷಭೂಷಣ ನೊಡುಗರ ಗಮನ ಸೆಳೆದವ ಸೆರಿ ಹಲವು ಶಿಕ್ಷಕರು ಡೊಳ್ಳು ಶಬ್ದಕ್ಕೆ ಸ್ಟೆಪ್ ಹಾಕಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಘದ ಅಧ್ಯಕ್ಷ ರವೀಂದ್ರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ನಿರ್ದೇಶಕರು.

Mon Jan 30 , 2023
ನಂಜನಗೂಡು ತಾಲೂಕಿನ ನೆಲ್ಲಿ ತಾಳಪುರ ಹಾಗೂ ಚಂದ್ರವಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನಾಸಭೆ ಹಾಗೂ ಚುನಾವಣೆ ನಡೆಯಿತು ಸಂಘದ ಅಧ್ಯಕ್ಷ ರವೀಂದ್ರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ನಿರ್ದೇಶಕರು ಅಧ್ಯಕ್ಷರು ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದು ನಿರ್ದೇಶಕರುಗಳನ್ನು ಕಡೆಗಣಿಸಿ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ಸಂಘದ 9 ಮಂದಿ ನಿರ್ದೇಶಕರು ಸಹಿ ಮಾಡಿದ ಅವಿಶ್ವಾಸ ನಿರ್ಣಯ ಪತ್ರವನ್ನು ಜನವರಿ 9ರಂದು ಸಂಘದ ಮುಖ್ಯ […]

Advertisement

Wordpress Social Share Plugin powered by Ultimatelysocial