ಸಿಎಂ ಬೊಮ್ಮಾಯಿಯವರ ಕಾರ್ಯಕ್ರಮದಲ್ಲಿ ಬಂಗಾರದ ಮಂಗಳಸೂತ್ರ ಕಳೆದುಕೊಂಡು ಮಹಿಳೆ ಬಿಕ್ಕಿ ಬಿಕ್ಕಿ ಅತ್ತ ಘಟನೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಯವರ ಕಾರ್ಯಕ್ರಮಕ್ಕೆ ಬಂದಿರುವ ಮಹಿಳೆಯು ಕೊರಳಿನಲ್ಲಿರುವ 40ಗ್ರಾಂ ಬಂಗಾರದ ಮಂಗಳ ಸೂತ್ರ ಕಳೆದುಕೊಂಡಿದ್ದಾಳೆಮಂಗಳ ಸೂತ್ರ ಕಳೆದುಕೊಂಡ ಮಹಿಳೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶಾಂತಾಬಾಯಿ ಬೊಮ್ಮನವರ ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ಯಾಗಿದ್ದಾಳೆ
ಕಾರ್ಯಕ್ರಮ ಮುಗಿದ ನಂತರ ಎದ್ದು ಬರುವಾಗ ಕೊರಳ್ಳಲ್ಲಿ ಇರುವ ಮಂಗಳ ಸೂತ್ರ ಕಳೆದುಹೋದೆ ಯಂದು ಆಕೆಗೆ ಗೊತ್ತಾದ ತಕ್ಷಣ ಆಕೆ ಬಿಕ್ಕಿ ಬಿಕ್ಕಿ ಅಳುತ್ತಾ ನಿಂತೀರಿವ ಸನ್ನಿವೇಶ ಕಂಡುಬದಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: