ಕಾಂಗ್ರೆಸ್ ವಿರುದ್ಧ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ.
ಕಾಂಗ್ರೆಸ್ ಹೈಕಮಾಂಡ್ ಪವರ್ ಲೆಸ್, ಅವರು ನರವಿಲ್ಲದವರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕ್ಕೆ ಬಂದ್ರೆ ಭಯೋತ್ಪಾದಕರ ಕೈಗೆ ಕೊಟ್ಟಂತೆ.
ಚುನಾವಣೆ ಬಂತು ಅಂತ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ.
ರಾಜ್ಯದ ಪ್ರಜ್ಞಾವಂತ ಜನರು ಎಲ್ಲವನ್ನ ನೋಡುತ್ತಿದ್ದಾರೆ.
ನಿಮಗೆ ತಕ್ಕ ಪಾಠವನ್ನ ಕಲಿಸುತ್ತಾರೆ.
ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ.
ವಿಧಾನಸೌಧ ಮಹಡಿಯಲ್ಲಿ 10 ಲಕ್ಷ ಸಿಕ್ಕ ವಿಚಾರ.ಖೀ
10 ಲಕ್ಷ ರೂಪಾಯಿ ಸಿಕ್ಕಿರೋದಕ್ಕು ಸರ್ಕಾರಕ್ಕೂ ಯಾವುದೇ ರೀತಿ ಸಂಬಂಧವಿಲ್ಲ
ಬಹುಲಕ್ಷ ಕೋಟಿ ಹಗರಣ ಮಾಡಿದವರು ನೀವು.
ಕಲ್ಲಿದ್ದಲು, 2ಜಿ ಸ್ಕ್ರೇಕ್ಟ್ರಂ ಹಗರಣ ಮಾಡಿದವರು ನೀವು ಅಂತ ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ಕೆಂಡ…
ಕಾಂಗ್ರೆಸ್ ಪಾರ್ಟಿ ಅಂದ್ರೆ ಗುಲಾಮಗಿರಿ ಪಾರ್ಟಿ
ಕಾಂಗ್ರೆಸ್ ನವರು ಯಾರು ಭಾರತ್ ಮಾತಾಕಿ ಜೈ ಅನ್ನಲ್ಲ
ಸೋನಿಯಾ ಗಾಂಧಿಕಿ ಜೈ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಜೈ ಅಂತೀರಿ
ಮುಂದೆ ಹುಟ್ಟುವ ಮಕ್ಕಳಿಗೂ ಜೈ ಅಂತಾರೆ
ಕಾಂಗ್ರೆಸ್ ಅಂದ್ರೆ ಗುಲಾಮಗಿರಿ ಪಾರ್ಟಿ ಅಂತ ಕಿಡಿ
ದಾವಣಗೆರೆ ಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada