ಕೇಸರಿ ನಾಯಕರಿಗೆ ತಲೆ ನೋವಾದ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ

ಹುಬ್ಬಳ್ಳಿಗೆ ಆಗಮಿಸುತ್ತಿರುವ ಪ್ರಧಾನಿ ಸ್ವಾಗತಕ್ಕೆ ಸಂಪೂರ್ಣ ನಗರ ಕೇಸರಿಮಯ. ತಲೆನೋವಾದ ಕಾಂಗ್ರೆಸ್ ಮುಖಂಡನ ಹೋರ್ಡಿಂಗ್

ಹುಬ್ಬಳ್ಳಿಗೆ ಆಗಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕಾಗಿ ಬಿಜೆಪಿ ಮುಖಂಡರು ಸಂಪೂರ್ಣ ಹುಬ್ಬಳ್ಳಿ ನಗರವನ್ನು ಕೇಸರಿಮಯ ಮಾಡಿದ್ದಾರೆ ಹಾಗೂ ಎಲ್ಲೆಡೆ ಹೊರ್ಡಿಂಗ್ಸ್ ಹಾಗೂ ಬಂಟಿಗ್ಸ್ ಅಳವಡಿಸಿದ್ದಾರೆ.

ಅವೆಲ್ಲವುಗಳ ಮಧ್ಯ ಕಾಂಗ್ರೆಸ್ ಮುಖಂಡ ಅಳವಡಿಸಿರುವ ಹೋರ್ಡಿಂಗ್ಸ ಗಳು ಬಿಜೆಪಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿರುವ ವಿಡಿಯೋ ಬೆಳಗ್ಗೆ 8 ಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕ ಪತ್ತೆ!

Thu Jan 12 , 2023
ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಪರಿಣಾಮ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ನಿರುಪಯುಕ್ತವಾಗಿದೆ.ಅರಾವಣಂ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳು ಇರುವುದು ಕೆಮಿಕಲ್​ ಟೆಸ್ಟ್​ನಲ್ಲಿ ಖಚಿವಾಗಿದೆ.ಇದರ ಆಧಾರದ ಮೇಲೆ ಕೇರಳ ಹೈಕೋರ್ಟ್​ ಅರಾವಣಂ ವಿತರಣೆಗೆ ತಕ್ಷಣ ತಡೆ ನೀಡಿದೆ. ಅರಾವಣಂ ಇರುವ ಆರೂವರೆ ಲಕ್ಷ ಟಿನ್​ಗಳನ್ನು ಪೂರೈಕೆಗಾಗಿ ಸಂಗ್ರಹ ಮಾಡಲಾಗಿತ್ತು. ಆದರೆ, ಹೈಕೋರ್ಟ್​ ವಿತರಣೆ ಮಾಡದಂತೆ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ […]

Advertisement

Wordpress Social Share Plugin powered by Ultimatelysocial