ಕಾಂಗ್ರೆಸ್ ಕಚೇರಿಯಲ್ಲಿ ಇವರಿಗೆ ಶಾಲು ಹೊದಿಸಿ ಹಾರವನ್ನು ಹಾಕಿ ಸನ್ಮಾನಿಸಲಾಯಿತು.

 

ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದಿಂದ ಇಂದು ಕಲ್ಬುರ್ಗಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ರಾಜ್ಯಾ ಉಪಾಧ್ಯಕ್ಷರು ರಾಹುಲ್ ಭದ್ರೆ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಡಾ. ವಿಶಾಲ್ ಸಜ್ಜನ್ ಇವರ ನೇತೃತ್ವದಲ್ಲಿ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಕಾರ್ಯದರ್ಶಿ ನೇಮಕ ಮಾಡಲಾಯಿತು ಭಾರತ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ಪರಂಪರೆಯ ಉಳಿಯುವುದಾಗಿ ಉದಯವಾಗಿರುವ ಸ್ವಾಭಿಮಾನಿ ಜನನಾಯಕ ಮತ್ತು ಕಾಯಕಯೋಗಿ ದೀನ ದಲಿತ ಉದ್ಧಾರಕ ಅಭಿವೃದ್ಧಿ ಹರಿಕಾರರಾದ ಶ್ರೀ ಪ್ರಿಯಾಂಕ ಖರ್ಗೆ ಅಭಿಮಾನಿಗಳ ಸಂಘ ರಾಜ್ಯ ಘಟಕ ಉಸ್ತಾದಿ ಸಮಾಜ ಸೇವಕ ಮತ್ತು ಈ ಹಿಂದೆ ಅನೇಕ ಸಂಘಟನೆಯ ಹೋರಾಟಗಳಲ್ಲಿ ಕಮಲಾಪುರ್ ತಾಲೂಕ್ ಅಭಿವೃದ್ಧಿಗಾಗಿ ಮತ್ತು ದೀನ ದಲಿತರ ಉದ್ಧಾರಕ್ಕಾಗಿ ಹೋರಾಡುತ್ತಿರುವ ಶರಣಪ್ಪ ಎಚ್ ಗೌರೆ ಇವರನ್ನು ಪ್ರಿಯಾಂಕರಿಗೆ ಅಭಿಮಾನಿಗಳ ಸಂಘದ ಕಮಲಾಪುರ್ ತಾಲೂಕ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು ಮಂಜು ಸಿ ಕೆ ಪ್ರಿಯಾಂಕರಿಗೆ ಅಭಿಮಾನಿಗಳ ಸಂಘದ ಕಮಲಾಪುರ್ ತಾಲೂಕ್ ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು ಸಿದ್ದಾರ್ಥ್ ಎ ಮಾದನಿ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಸಂಘದ ಕಮಲಾಪುರ ತಾಲೂಕಿನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುಲಾ ರಾಶಿ ಭವಿಷ್ಯ .

Mon Jan 23 , 2023
ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆ – ಇವು ನಿಮ್ಮ ಮನಸ್ಸಿನ ಮೇಲೆ ಒತ್ತಡ ತರುತ್ತವೆ. ಭಿನ್ನಾಭಿಪ್ರಾಯಗಳ ಕಾರಣ ವೈಯಕ್ತಿಕ ಸಂಬಂಧದಲ್ಲಿ ಬಿರುಕು ಬಿಡಬಹುದು. ಒಂದು ಕಠಿಣ ಸಮಯದ ನಂತರ, ಕೆಲಸದಲ್ಲಿ ಏನಾದರೂ ಸುಂದರವಾದ್ದರಿಂದ ಈ ದಿನ ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನಿಮ್ಮ ಸಂವಹನ ಕೌಶಲಗಳನ್ನು ಪರಿಣಾಮಕಾರಿ ಎಂದು. ನಿಮ್ಮ ಆರೋಗ್ಯ ನಿಮ್ಮ ಸಂಗಾತಿಯ ನೀಡಿದ ಒತ್ತಡದಿಂದಾಗಿ […]

Advertisement

Wordpress Social Share Plugin powered by Ultimatelysocial