ದೇಶದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲಎನ್ನುವ ಬಿಜೆಪಿಗರ ಟೀಕೆ ವಿಚಾರ.

 

ದೇಶದಲ್ಲಿ ಕಾಂಗ್ರೆಸ್ ಏನೂ ಮಾಡಿಲ್ಲ. ಎನ್ನುವ ಬಿಜೆಪಿಗರ ಟೀಕೆ ವಿಚಾರ ಬಿಜೆಪಿ ವಿರುದ್ದ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಕಿಡಿಕಿಡಿ ಜಮಖಂಡಿಯಲ್ಲಿ ಶಾಸಕ ಆನಂದ ನ್ಯಾಮಗೌಡ ಹೇಳಿಕೆ ಕಾಂಗ್ರೆಸ್ ಏನು ಮಾಡಿದೆ ಎಂದು ದೇಶದ ಜನರಿಗೆ ಗೊತ್ತಿದೆ ಆಲಮಟ್ಟಿ ಡ್ಯಾಂ, ಹಿಪ್ಪರಗಿ ಬ್ಯಾರೇಜ್, ಚಿಕ್ಕಪಡಸಲಗಿ ಬ್ಯಾರೇಜ್, ಬಾಕ್ರಾನಂಗಲ್ ಬ್ಯಾರೇಜ್ ಇವರು(ಬಿಜೆಪಿ) ಕಟ್ಟಿದ್ರಾ ಕಾಂಗ್ರೆಸ್ ಪಕ್ಷದ ಸರ್ಕಾರಿ ಶಾಲೆಗಳು ಇವತ್ತು ಸರ್ಕಾರ 5124 ಶಾಲೆಗಳನ್ನ ಬಂದ್ ಮಾಡಲು ತಿರ್ಮಾನ ಮಾಡಿದ್ದಾರೆ ಬಿಜೆಪಿಯವರು ಯಾವುದೇ ಕಾರ್ಯಕ್ರಮ ಕೊಟ್ಟಿಲ್ಲ ರಾಜ್ಯದಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಅಸಮಧಾನವಾಗಿದ್ದಾರೆ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದಾರೆ ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಬೇಕು ಅಂತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿವಿಯಲ್ಲಿ ಮಲ್ಲಿಗೆ ಕನಕಾಂಬರಿ ಹೂವು ಇಟ್ಟುಕೊಂಡು ಪ್ರತಿಭಟನೆ.

Tue Feb 28 , 2023
    ಕೊಪ್ಪಳದ ನಗರಸಭೆ ಸದಸ್ಯನ ವಿನೂತನ ಪ್ರತಿಭಟನೆ ನಗರಸಭೆಯಲ್ಲಿ ನಡೆಯುತಗತಿರುವ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ಕಿವಿಯಲ್ಲಿ ಮಲ್ಲಿಗೆ ಕನಕಾಂಬರಿ ಹೂವು ಇಟ್ಟುಕೊಂಡು ಪ್ರತಿಭಟನೆ ಕೆಳಗಡೆ ಕುಳಿತು ಪ್ರತಿಭಟನೆ ಮಾಡಿದ ನಗರಸಭೆ ಸದಸ್ಯ ಕಿವಿಯಲ್ಲಿ ಹೂವಿಟ್ಟುಕೊಂಡು ಪ್ರತಿಭಟನೆ ವಾರ್ಡ್ ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಅಂತ ಪ್ರತಿಭಟನೆ ನಗರ ಸಭೆ ಸದಸ್ಯ ಸೋಮಣ್ಣನಿಂದ ವಿನೂತನ ಪ್ರತಿಭಟನೆ ವಾರ್ಡ್ ನಂಬರ್ 16 ರ ಸದಸ್ಯ ಸೋಮಣ್ಣ ನನ್ನ ವಾರ್ಡ್ ನಲ್ಲಿ ಅಭಿವೃದ್ಧಿಯಾಗಿಲ್ಲ […]

Advertisement

Wordpress Social Share Plugin powered by Ultimatelysocial