ಕೊಪ್ಪಳದ ನಗರಸಭೆ ಸದಸ್ಯನ ವಿನೂತನ ಪ್ರತಿಭಟನೆ ನಗರಸಭೆಯಲ್ಲಿ ನಡೆಯುತಗತಿರುವ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ಕಿವಿಯಲ್ಲಿ ಮಲ್ಲಿಗೆ ಕನಕಾಂಬರಿ ಹೂವು ಇಟ್ಟುಕೊಂಡು ಪ್ರತಿಭಟನೆ ಕೆಳಗಡೆ ಕುಳಿತು ಪ್ರತಿಭಟನೆ ಮಾಡಿದ ನಗರಸಭೆ ಸದಸ್ಯ ಕಿವಿಯಲ್ಲಿ ಹೂವಿಟ್ಟುಕೊಂಡು ಪ್ರತಿಭಟನೆ ವಾರ್ಡ್ ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಅಂತ ಪ್ರತಿಭಟನೆ ನಗರ ಸಭೆ ಸದಸ್ಯ ಸೋಮಣ್ಣನಿಂದ ವಿನೂತನ ಪ್ರತಿಭಟನೆ ವಾರ್ಡ್ ನಂಬರ್ 16 ರ ಸದಸ್ಯ ಸೋಮಣ್ಣ ನನ್ನ ವಾರ್ಡ್ ನಲ್ಲಿ ಅಭಿವೃದ್ಧಿಯಾಗಿಲ್ಲ ಸಮುದಾಯ ಭವನ ಕಟ್ಟಿಸಿಕೊಡಲು ಆಗುತ್ತಿಲ್ಲ ವಾರ್ಡ್ ನ ಜನರು ಛಿಮಾರಿ ಹಾಕುತ್ತಿದ್ದಾರೆ ಅಂತಾ ನಗರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada