ಕಿವಿಯಲ್ಲಿ ಮಲ್ಲಿಗೆ ಕನಕಾಂಬರಿ ಹೂವು ಇಟ್ಟುಕೊಂಡು ಪ್ರತಿಭಟನೆ.

 

 

ಕೊಪ್ಪಳದ ನಗರಸಭೆ ಸದಸ್ಯನ ವಿನೂತನ ಪ್ರತಿಭಟನೆ ನಗರಸಭೆಯಲ್ಲಿ ನಡೆಯುತಗತಿರುವ ಸಾಮಾನ್ಯ ಸಭೆಯಲ್ಲಿ ಪ್ರತಿಭಟನೆ ಕಿವಿಯಲ್ಲಿ ಮಲ್ಲಿಗೆ ಕನಕಾಂಬರಿ ಹೂವು ಇಟ್ಟುಕೊಂಡು ಪ್ರತಿಭಟನೆ ಕೆಳಗಡೆ ಕುಳಿತು ಪ್ರತಿಭಟನೆ ಮಾಡಿದ ನಗರಸಭೆ ಸದಸ್ಯ ಕಿವಿಯಲ್ಲಿ ಹೂವಿಟ್ಟುಕೊಂಡು ಪ್ರತಿಭಟನೆ ವಾರ್ಡ್ ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಅಂತ ಪ್ರತಿಭಟನೆ ನಗರ ಸಭೆ ಸದಸ್ಯ ಸೋಮಣ್ಣನಿಂದ ವಿನೂತನ ಪ್ರತಿಭಟನೆ ವಾರ್ಡ್ ನಂಬರ್ 16 ರ ಸದಸ್ಯ ಸೋಮಣ್ಣ ನನ್ನ ವಾರ್ಡ್ ನಲ್ಲಿ ಅಭಿವೃದ್ಧಿಯಾಗಿಲ್ಲ ಸಮುದಾಯ ಭವನ ಕಟ್ಟಿಸಿಕೊಡಲು ಆಗುತ್ತಿಲ್ಲ ವಾರ್ಡ್ ನ ಜನರು ಛಿಮಾರಿ ಹಾಕುತ್ತಿದ್ದಾರೆ ಅಂತಾ ನಗರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತದ ಗಮನಾರ್ಹ ಸಾಧನೆ;

Tue Feb 28 , 2023
ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಯನ್ನು ಹತ್ತಿಕ್ಕಲು ಹಾಗೂ ಇದನ್ನು ಅಂತ್ಯಗೊಳಿಸಲು ಭಾರತ ಸರ್ಕಾರ 2021 ರಲ್ಲಿ ಮಹತ್ವದ ಪ್ರಯತ್ನ ಮಾಡಿದೆ ಎಂದು ಅಮೆರಿಕಾದ ಭಯೋತ್ಪಾದನಾ ನಿಗ್ರಹದ ವಾರ್ಷಿಕ ವರದಿ ತಿಳಿಸಿದೆ. ಜೂನ್ 2021 ರಲ್ಲಿ ಜಮ್ಮು ವಾಯುಪಡೆಯ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಡ್ರೋನ್‌ ಬಳಸಿ ಸ್ಫೋಟ ನಡೆಸುವುದೂ ಸೇರಿದಂತೆ ನಾಗರಿಕರ ವಿರುದ್ಧ ದಾಳಿ ನಡೆಸಲು ಭಯೋತ್ಪಾದಕರ ತಂಡ ಯೋಜನೆ ರೂಪಿಸಿತ್ತು ಎನ್ನಲಾಗಿದೆ. ಅಮೆರಿಕಾದ ಭಯೋತ್ಪಾದನಾ ನಿಗ್ರಹ ವರದಿಯ ಪ್ರಕಾರ, ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್, […]

Advertisement

Wordpress Social Share Plugin powered by Ultimatelysocial