ತಮಿಳುನಾಡಿನ ಈರೋಡ್‌ ವೆಸ್ಟ್‌ನಲ್ಲಿ ಕಾಂಗ್ರೆಸ್, ಪುಣೆಯ ಚಿಂಚವಾಡದಲ್ಲಿ ಬಿಜೆಪಿಗೆ ಮುನ್ನಡೆ!

ವದೆಹಲಿ: ಹಲವು ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶವು ಗುರುವಾರ ಪ್ರಕಟವಾಗುತ್ತಿದೆ. ತಮಿಳುನಾಡಿನ ಈರೋಡ್ ವೆಸ್ಟ್‌ನಲ್ಲಿ ಡಿಎಂಕೆ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ, ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುನ್ನಡೆಯನ್ನು ಕಾಯ್ದುಕೊಂಡಿದೆ.

ಮತ್ತೊಂದೆಡೆ ಪುಣೆಯ ಚಿಂಚವಾಡಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯು ಮುನ್ನಡೆಯಲ್ಲಿದ್ದಾರೆ. ಅದೇ ರೀತಿ ಕಸಬಾಪೇಟ್‌ನಲ್ಲಿ ಮಹಾ ವಿಕಾಸ್ ಅಘಾಡಿ ಅಭ್ಯರ್ಥಿ ಮುಂದಿದ್ದಾರೆ.

ತಿರುಮಹಾನ್ ಎವೆರಾ, ಜಂಬೆ ತಾಶಿ, ಸುಬ್ರತಾ ಸಹಾ ಅವರ ನಿಧನದ ನಂತರ ತೆರವಾದ ತಮಿಳುನಾಡಿನ ಈರೋಡ್ ಪೂರ್ವ ಕ್ಷೇತ್ರ, ಅರುಣಾಚಲ ಪ್ರದೇಶದ ಲುಮ್ಲಾ ಮತ್ತು ಪಶ್ಚಿಮ ಬಂಗಾಳದ ಸಾಗರ್ದಿಘಿ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ಉಪಚುನಾವಣೆ ನಡೆದಿತ್ತು. ಜಾರ್ಖಂಡ್‌ನ ರಾಮಗಢಕ್ಕೆ ಸಂಬಂಧಿಸಿದಂತೆ, ಮಮತಾ ದೇವಿ ಅವರ ಅನರ್ಹತೆಯಿಂದಾಗಿ ಆ ಸ್ಥಾನವು ತೆರವಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೇಮಿಗಳ ಕುಟುಂಬಸ್ಥರ ಕಲಹ, ಬಿಡಿಸೋಕೆ ಬಂದವನ ಕೊಲೆಯಲ್ಲಿ ಅಂತ್ಯ.

Thu Mar 2 , 2023
  ಆದಿ ಅನಾದಿ ಕಾಲದಿಂದ ಪ್ರೀತಿಗಾಗಿ ಪ್ರೇಮಿಗಳು ಬಲಿಯಾಗಿರುವುದು ನಾವೆಲ್ಲ ಕೇಳಿರುವ ವಿಷಯ. ಆದ್ರೆ ಪ್ರೇಮ ವಿಷಯಕ್ಕೆ ಪ್ರಾರಂಭವಾದ ಕಲಹ ಮೂರನೇ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ ಕಂಡಿದ್ದು ಮಾತ್ರ ವಿಪರ್ಯಾಸ. ಪ್ರೇಮಿಗಳ ಕುಟುಂಬಸ್ಥರ ಕಲಹ, ಜಗಳ ಬಿಡಿಸೋಕೆ ಬಂದ ವ್ಯಕ್ತಿಯನ್ನು ಬಲಿ ಪಡೆದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ ಮನೆ ಬಿಟ್ಟು ಓಡಿಹೋದ್ರು ಯುವ ಪ್ರೇಮಿಗಳು ಪ್ರೀತಿ ನಿರಾಕರಿಸಿ ಕಲಹಕ್ಕೆ ಇಳಿದ ಎರಡೂ ಕುಟುಂಬಸ್ಥರುಸಂಧಾನಕ್ಕೆ ಬಂದವನ ಸಂಹಾರದಲ್ಲಿ ಅಂತ್ಯವಾಯ್ತು ಪ್ರೇಮ […]

Advertisement

Wordpress Social Share Plugin powered by Ultimatelysocial