ಮೋದಿ ಉದ್ಘಾಟನೆ ಮಾಡಿದ ಸ್ಕಾಡಾ ಗೇಟ್ ಯೋಜನೆ ನಮ್ಮ ಯೋಜನೆ ಎಂದು ಪ್ರಮುಖ ಅಸ್ತ್ರ ವಾಗಿ ಬಳಸಲಿರುವ ಕಾಂಗ್ರೇಸ್..
ಸಿದ್ದರಾಮಯ್ಯ ಸರ್ಕಾರದಲ್ಲಿ ಉದ್ಘಾಟನೆಗೊಂಡಿದ್ದ ಯೋಜನೆಯೆಂದು ಟಕ್ಕರ್ ಕೊಡಲು ರೆಡಿಯಾದ ಕೈಪಡೆ .
ಇತ್ತಿಚ್ಚಿಗೆ ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮಕ್ಕೆ ಬಂದಿದ್ದ ನರೇಂದ್ರಮೋದಿ.
ನಾರಾಯಣಪೂರ ಸ್ಕಾಡ ಗೇಟ ಉದ್ಘಾಟನೆ ಮಾಡಿ ಹೋದ್ರೋ.
ಸ್ಕಾಡ ಗೇಟ್ ನಮ್ಮದು ನಮ್ಮದು ಕೈ ಕಮಲ ತಿಕ್ಕಾಟ.
ಗಿರಿನಾಡು ನಾಡು ಯಾದಗಿರಿಯಲ್ಲಿಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ
ಇಂದು ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ
ಕಾಂಗ್ರೆಸ್ ಸಮಾವೇಶಕ್ಕೆ ಸಿದ್ದಗೊಂಡ ಬೃಹತ್ ವೇದಿಕೆ
ಯಾದಗಿರಿ ನಗರದ ವನಕೇರಿ ಲೇಔಟ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿರುವ ಪ್ರಜಾಧ್ವನಿ ಸಮಾವೇಶ
ಇಂದು ನಡೆಯುವ ಸಮಾವೇಶಕ್ಕೆ ಸಕಲ ಸದ್ಧತೆ
25 ಸಾವಿರ ಜನರಿಗೆ ಕೂರಲು ಆಸನದ ವ್ಯವಸ್ಥೆ
ರಣದೀಪ್ ಸುರ್ಜೆವಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ, ಪ್ರಿಯಾಂಕ ಖರ್ಗೆ ಸೇರಿ ಅನೇಕ ಕೈ ನಾಯಕರಿಂದು ಯಾದಗಿರಿಗೆ ಆಗಮನ
ಪ್ರಜಾಧ್ವನಿ ಸಮಾವೇಶ ಹಿನ್ನಲೆ ಯಾದಗಿರಿಯಲ್ಲಿ ರಾರಾಜಿಸುತ್ತಿರುವ ಪ್ಲೆಕ್ಸ್, ಬ್ಯಾನರ್ ಗಳು
ಕಾಂಗ್ರೆಸ್ ನಾಯಕರು ಮುಖಂಡರ ಬೃಹತ್ ಪ್ಲೆಕ್ಸ್ ಗಳ ನಿರ್ಮಾಣ
ಪ್ರಜಾಧ್ವನಿ ಸಮಾವೇಶಕ್ಕೆ 50 ಸಾವಿರ ಜನರು ಸೇರುವ ನಿರೀಕ್ಷೆ
ಯಾದಗಿರಿ ಜಿಲ್ಲೆಗೆ ಕಾಲಿಡುತ್ತಿರುವ ಕೈ ಪಡೆ.
https://play.google.com/store/apps/details?id=com.speed.newskannada