ನಾಳೆ ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ.
‘ಮಂಡ್ಯ ನಗರದೆಲ್ಲೆಡೆ ಪ್ಲೆಕ್ಸ್ ಗಳ ಅಬ್ಬರ’.
ನಾಳೆ ಮಂಡ್ಯದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ.
ಕಾಂಗ್ರೆಸ್ ಸಮಾವೇಶಕ್ಕೆ ಸಿದ್ದಗೊಂಡ ಬೃಹತ್ ವೇದಿಕೆ.
ಮಂಡ್ಯ ನಗರದ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿರುವ ಪ್ರಜಾಧ್ವನಿ ಸಮಾವೇಶ.
ನಾಳೆ ನಡೆಯುವ ಸಮಾವೇಶಕ್ಕೆ ಬರದಿಂದ ಸಾಗಿದ ಸಿದ್ದತೆ.
ಸಾವಿರಾರು ಜನರು ಕೂರಲು ಆಸನದ ವ್ಯವಸ್ಥೆ.
ಭಾರತ್ ಜೋಡೋ ಬಳಿಕ ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಮತ್ತೊಂದು ಸುತ್ತಿನ ಶಕ್ತಿ ಪ್ರದರ್ಶನ.
ಬೃಹತ್ ವೇದಿಕೆ ಪರಿಶೀಲಿಸಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ.
ನಾಳೆ ಮಂಡ್ಯಕ್ಕೆ ಎಂಟಿ ಕೊಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್.
ನಾಳೆ ಪ್ರಜಾಧ್ವನಿ ಸಮಾವೇಶ ಹಿನ್ನಲೆ ಮಂಡ್ಯದಲ್ಲಿ ರಾರಾಜಿಸಿದ ಪ್ಲೇಕ್ಸ್ ಗಳು.
ಕಾಂಗ್ರೆಸ್ ನಾಯಕರು ಮುಖಂಡರ ಬೃಹತ್ ಪ್ಲೇಕ್ಸ್ ಗಳ ನಿರ್ಮಾಣ.
ಪ್ರಜಾಧ್ವನಿ ಸಮಾವೇಶಕ್ಕೆ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.
ನಮ್ಮ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರು ಬರ್ತಾರೆ.
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ದೃಷ್ಟಿಯಿಂದ ಪ್ರಜಾಧ್ವನಿ ಸಮಾವೇಶ.
ಜನರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮಾಜಿ ಸಚಿವ ಚಲುವರಾಯಸ್ವಾಮಿ ಮನವಿ.
https://play.google.com/store/apps/details?id=com.speed.newskannada