ಮಂಡ್ಯ ಜಿಲ್ಲೆ ಪ್ರವೇಶಿಸಿದ ಕಾಂಗ್ರೆಸ್‌ ಯಾತ್ರೆ.

ಮಂಡ್ಯ ಜಿಲ್ಲೆ ಪ್ರವೇಶಿಸಿದ ಕಾಂಗ್ರೆಸ್‌ ಯಾತ್ರೆ.
ಕಾಂಗ್ರೆಸ್‌ ಪಕ್ಷದ 2ನೇ ಹಂತದ ಪ್ರಜಾಧ್ವನಿ ಯಾತ್ರೆ.
ಮಂಡ್ಯ ಜಿಲ್ಲೆಯ ಗಡಿ ಗ್ರಾಮ ನಿಡಘಟ್ಟದಿಂದ ಯಾತ್ರೆ ಆರಂಭ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಯಾತ್ರೆ.
ಬೈಕ್ ರ್ಯಾಲಿ ಮೂಲಕ ಯಾತ್ರೆ ಸ್ವಾಗತಿಸಿದ ಮುಖಂಡರು, ಕಾರ್ಯಕರ್ತರು.
ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲೂಕು ಮುಖಂಡರಿಂದ ಸ್ವಾಗತ.
ಪ್ರಜಾಧ್ವನಿ ಯಾತ್ರೆ ಬಸ್ ಏರಿದ ಡಿಕೆಶಿ.
ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ಸಂಚರಿಸಲಿರುವ ಯಾತ್ರೆ.
ಮದ್ದೂರಿನ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಸಮಾವೇಶ.
ಮಳವಳ್ಳಿ ತಾಲೂಕಿನಲ್ಲಿ ರೋಡ್ ಶೋ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ ಬಾರ್ & ರೆಸ್ಟೊರೆಂಟ್ ನಲ್ಲಿ ಕಳ್ಳತನ

Sat Feb 11 , 2023
ಧಾರವಾಡ ಬಾರ್ & ರೆಸ್ಟೊರೆಂಟ್ ನಲ್ಲಿ ಕಳ್ಳತನ ಧಾರವಾಡ ರೇಲ್ವೆ ಸ್ಟೇಷನ್ ಗೇಟ್ ಬಳಿಯಿರುವ ಬಾರ್ ನಲ್ಲಿ ೨.೨೦ ಲಕ್ಷ ನಗದು ಕಳ್ಳತನ ಮಾಡಿರುವ ಕಳ್ಳರು ಬಾರ್ ನ ಕಿಟಕಿ ಕಬ್ಬಣದ ರಾಡ್ ಕಟ್ ಮಾಡಿ ಬಾರ್ ಒಳಗೆ ನುಗ್ಗಿರುವ ಕಳ್ಳರು ಮದ್ಯದ ಬಾಟಲ್ ಕಳ್ಳತನ ಮಾಡದೇ ಕೇವಲ ನಗದು ಕಳ್ಳತನ ಕಳೆದ ತಡರಾತ್ರಿ ಕಳ್ಳತನ ಮಾಡಿರುವ ಕಳ್ಳರು ಬಾರ್ ನ ಸಿಸಿಟಿವಿ ಡಿವಿಆರ್ ಕೂಡಾ ಕದ್ದೊಯ್ದ ಖದೀಮರು ಸ್ಥಳಕ್ಕೆ […]

Advertisement

Wordpress Social Share Plugin powered by Ultimatelysocial