ಮಂಡ್ಯ ಜಿಲ್ಲೆ ಪ್ರವೇಶಿಸಿದ ಕಾಂಗ್ರೆಸ್ ಯಾತ್ರೆ.
ಕಾಂಗ್ರೆಸ್ ಪಕ್ಷದ 2ನೇ ಹಂತದ ಪ್ರಜಾಧ್ವನಿ ಯಾತ್ರೆ.
ಮಂಡ್ಯ ಜಿಲ್ಲೆಯ ಗಡಿ ಗ್ರಾಮ ನಿಡಘಟ್ಟದಿಂದ ಯಾತ್ರೆ ಆರಂಭ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಯಾತ್ರೆ.
ಬೈಕ್ ರ್ಯಾಲಿ ಮೂಲಕ ಯಾತ್ರೆ ಸ್ವಾಗತಿಸಿದ ಮುಖಂಡರು, ಕಾರ್ಯಕರ್ತರು.
ಮಂಡ್ಯ ಜಿಲ್ಲೆ ಹಾಗೂ ಮದ್ದೂರು ತಾಲೂಕು ಮುಖಂಡರಿಂದ ಸ್ವಾಗತ.
ಪ್ರಜಾಧ್ವನಿ ಯಾತ್ರೆ ಬಸ್ ಏರಿದ ಡಿಕೆಶಿ.
ಮದ್ದೂರು, ಮಳವಳ್ಳಿ ತಾಲೂಕಿನಲ್ಲಿ ಸಂಚರಿಸಲಿರುವ ಯಾತ್ರೆ.
ಮದ್ದೂರಿನ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಸಮಾವೇಶ.
ಮಳವಳ್ಳಿ ತಾಲೂಕಿನಲ್ಲಿ ರೋಡ್ ಶೋ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada