ಅಪರಾಧ ತಡೆ ಮಾಸಾಚರಣೆವಿಜಯಪುರ ಜಿಲ್ಲೆಬಸವನ ಬಾಗೇವಾಡಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ
ಮಾಸಚರಣೆಹತ್ತಿರದ ಹುಣಿಸ್ಯಾಳ (ಪಿ ಬಿ) ಆರ್ ಎಂ ಎಸ್ ಶಾಲೆಯಲ್ಲಿ ನಡೆದ ಕಾರ್ಯಕ್ರಮಕಾರ್ಯಕ್ರಮ ಉದ್ದೇಶಿಸಿ ಬಸವನ ಬಾಗೇವಾಡಿ ಸಿಪಿಐ ಶರಣಗೌಡ ನ್ಯಾಮಣ್ಣನವರ ಮಾತನಾಡಿಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಒಂದು ಬೈಕಿನಲ್ಲಿ ಕೇವಲ ಇಬ್ಬರು ಮಾತ್ರ ಓಡಾಡಬೇಕು, 18 ವರ್ಷದ ಒಳಗಡೆ ಇರುವ ಮಕ್ಕಳು ಯಾರು ಕೂಡ ಬೈಕ್ ನಡೆಸಬಾರದು ಬೈಕ್ ನಡೆಸುವವರು ಕಡ್ಡಾಯವಾಗಿ ಡಿಎಲ್ ಹೊಂದಿರಬೇಕು ಜೊತೆಗೆ ಒಂದಿಷ್ಟು ಫೇಕ್ ಕರೆಗಳು ತಮಗೆ ಬಂದಾಗ ಯಾವುದಕ್ಕೆ ಕಿವಿ ಕೊಡದೆ ಯಾರು ನಿಮಗೆ ಓಟಿಪಿ ಕೇಳುತ್ತಿರುತ್ತಾರೆ ಬ್ಯಾಂಕಿನವರು ಅಂತ ಹೇಳಿ ಅವರಿಗೆ ಯಾರು ಕೂಡ ಓಟಿಪಿ ಅನ್ನು ಶೇರ್ ಮಾಡಬಾರದು ಮನೆ ಕಳ್ಳತನ ಬೈಕ್ ಕಳ್ಳತನ ಹೀಗೆ ಹಲವಾರು ಅಪರಾಧ ತಡೆಗಳನ್ನು ತಡೆಯುವ ಸಲುವಾಗಿ ಇವತ್ತು ನಮ್ಮ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ತಡೆ ಮಾಸಾಚಾರಣೆ ಮಾಡುತ್ತಿದ್ದೇವೆ ಎಂದು ಹೇಳಿದರುಇದೇ ಸಂದರ್ಭದಲ್ಲಿ ಪಿಎಸ್ಐ ಸಿ ಬಿ ಹಿರೇಕುರುಬರ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ಪರಶುರಾಮ್ ಅಡಗಿಮನಿ ಶಾಲಾ ಮುಖ್ಯೋಪಾಧ್ಯಾಯ ಸುಭಾಸ ಹರಿಜನ ಪೊಲೀಸ್ ಸಿಬ್ಬಂದಿಯವರಾದ ವಿಜಯಕುಮಾರ್ ದುದ್ದಿಗಿ, ರಮೇಶ್ ಕಳಸಗೊಂಡ, ವೆಂಕಪ್ಪ ದ್ಯಾವಣ್ಣನವರ್ ರಮೇಶ್ ನೈಟಿ, ಉಪಸ್ಥಿತರಿದ್ದರು.