ಮತ್ತೊಂದು IAS ಕಪಲ್, ಪ್ರೀತಿ ಅರಳಲು ಹಾಟ್ ಸ್ಪಾಟ್ ಆಯ್ತಾ ಮಸ್ಸೂರಿ!

 

ಕಷ್ಟುಪಟ್ಟು ಓದಿ ಯುಪಿಎಸ್ ಸಿ ಪ್ರಿಲಿಮ್ಸ್- ಮುಖ್ಯ ಪರೀಕ್ಷೆಗಳನ್ನು ಬರೆದು, ಸಂದರ್ಶನದಲ್ಲಿ ಸ್ಕೋರ್ ಮಾಡಿದ ಬಳಿಕವಷ್ಟೇ IAS, IPS ಅಧಿಕಾರಿಗಳಾಗಲು ಸಾಧ್ಯ. ಮುಂದಿನ ನಿಲ್ದಾಣವೇ ಮಸ್ಸೂರಿ. ಇಲ್ಲಿಯೇ ಎಲ್ಲಾ ಯುಪಿಎಸ್ ಸಿ ಸಾಧಕರಿಗೆ ತರಬೇತಿ ನೀಡಲಾಗುತ್ತದೆ. ಮಸ್ಸೂರಿ ಟ್ರೈನಿಂಗ್ ಕ್ಯಾಂಪ್, ಸುಂದರ ಸ್ಥಳ ಮಾತ್ರವಲ್ಲ ಅನೇಕ IAS ಅಧಿಕಾರಿಗಳ ಪ್ರೇಮ ಕಥೆಯ ಆರಂಭಿಕ ಸ್ಪಾಟ್ ಅಂತಲೂ ಹೇಳಬಹುದು.ಯುಪಿಎಸ್ ಸಿ ಯಶಸ್ಸಿನ ನಂತರ ಹಾಗೂ ಭಾರತದಾದ್ಯಂತ ವಿವಿಧೆಡೆ ಪೋಸ್ಟಿಂಗ್ ಆಗುವ ಮುನ್ನ ಮಸ್ಸೂರಿಯಲ್ಲಿ ಕಳೆಯುವ ಸಮಯ ಅನೇಕ ಅಧಿಕಾರಿಗಳ ಜೀವನವನ್ನೇ ಬಲಿಸಿದೆ. ಅನೇಕರು ಇಲ್ಲಿಯೇ ತಮ್ಮ ಸಹೋದ್ಯೋಗಿಗಳಲ್ಲೇ ಜೀವನ ಸಂಗಾತಿಯನ್ನು ಆಯ್ದುಕೊಂಡಿದ್ದಾರೆ. ಈ ಸಾಲಿನಲ್ಲಿ ಐಎಎಸ್ ಅಕ್ಷಯ್ ಲಾಬ್ರು ಹಾಗೂ ಐಆರ್ ಎಸ್ ಅಭಿಶ್ರೀ ದಂಪತಿ ಕೂಡ ಸೇರುತ್ತಾರೆ.ಜಮ್ಮುವಿನ ನಿವಾಸಿ ಐಎಎಸ್ ಅಕ್ಷಯ್ ಲಾಬ್ರು ಮತ್ತು ಆಗ್ರಾದ ಐಆರ್ ಎಸ್ ಅಭಿಶ್ರೀ ಅವರ ಪ್ರೇಮಕಥೆ ಸಾಕಷ್ಟು ಆಸಕ್ತಿದಾಯಕವಾಗಿದೆ. ಇಬ್ಬರೂ ತರಬೇತಿಯ ಸಮಯದಲ್ಲಿ ಭೇಟಿಯಾಗಿ ಪ್ರೀಯಿಯಲ್ಲಿ ಬಿದ್ದರು. ನಂತರ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾದರು. ಅವರ ಕಥೆ ಇಲ್ಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

"ಕಾಕ್ಟೈಲ್" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್.

Thu Dec 29 , 2022
ವಿಜಯಲಕ್ಷ್ಮಿ ಕಂಬೈನ್ಸ್ ಲಾಂಛನದಲ್ಲಿ ಡಾ||ಶಿವಪ್ಪ ನಿರ್ಮಿಸಿರುವ ಹಾಗೂ ಶ್ರೀರಾಮ್ ನಿರ್ದೇಶಿಸಿರುವ “ಕಾಕ್ಟೈಲ್” ಚಿತ್ರದ ಟ್ರೇಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು.ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಚಿತ್ರತಂಡಕ್ಕೆ ಶುಭ ಕೋರಿದರು.ನಾನು ಈ ಸಮಯದಲ್ಲಿ ಮೊದಲು ನೆನಪಿಸಿಕೊಳ್ಳುವುದು ಪುನೀತ್ ರಾಜಕುಮಾರ್ ಅವರನ್ನು. ನನ್ನ ಮಗನನ್ನು ನಾಯಕನನ್ನಾಗಿ ಮಾಡುವದಿಂದ ಹಿಡಿದು, ನಮ್ಮ ಚಿತ್ರದ ಕುರಿತಾದ […]

Advertisement

Wordpress Social Share Plugin powered by Ultimatelysocial