ರೋಗ, ಹವಾಮಾನ ವೈಪರೀತ್ಯದಿಂದ ತತ್ತರಿಸಿದ ಹೈನೋದ್ಯಮ, ಹಾಲು ಸಂಗ್ರಹ 94 ರಿಂದ 76 ಲಕ್ಷ ಲೀ.ಗೆ ಇಳಿಕೆ.

ಹವಾಮಾನ ವೈಪರೀತ್ಯದಿಂದ ಮೇವಿನ ಸಮಸ್ಯೆ ಎದುರಾಗಿದೆ. ಕಾಲುಬಾಯಿ ರೋಗದಿಂದ ಹಸುಗಳು ಬಳಲಿದ್ದು ಸಹ ಹಾಲು ಉತ್ಪಾದನೆಗೆ ಸಮಸ್ಯೆಯಾಗಿದೆ. ಇತ್ತೀಚೆಗೆ ಚರ್ಮಗಂಟು ರೋಗ ಮಾರಕವಾಗಿ ಪರಿಣಮಿಸಿದೆ. ಚರ್ಮಗಂಟು ರೋಗದಿಂದ ಆತಂಕಗೊಂಡಿರುವ ಹೈನುಗಾರರು 10-15 ಸಾವಿರ ರೂ. ಮೌಲ್ಯದ ಹಸುಗಳನ್ನು ಕೇವಲ 2-3 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಪಿಂಚಣಿ ವ್ಯಾಪ್ತಿಗೆ 'ಗಿಗ್‌ ವರ್ಕರ್ಸ್'; ಪಿಂಚಣಿ ನಿಧಿ ಪ್ರಾಧಿಕಾರದಿಂದ ಸರಕಾರಕ್ಕೆ ಮಹತ್ವದ ಶಿಫಾರಸು.

Wed Dec 28 , 2022
ಗಿಗ್‌ ವರ್ಕರ್ಸ್ ವ್ಯಾಪ್ತಿಗೆ ಬರುವ ಡೆಲಿವರಿ ಬಾಯ್‌ಗಳು, ಕ್ಯಾಬ್‌ ಓಡಿಸುವ ಚಾಲಕರು, ಗುತ್ತಿಗೆ ಆಧಾರದ ಮೇಲೆ ಅಥವಾ ಬೇಡಿಕೆ ಆಧಾರದ ಮೇಲೆ ಕೆಲಸಕ್ಕೆ ಸೇರಿದವರನ್ನು ಪಿಂಚಣಿ ವ್ಯಾಪ್ತಿಗೆ…ಹೊಸದಿಲ್ಲಿ: ಗಿಗ್‌ ವರ್ಕರ್ಸ್ ಅನ್ನು ಪಿಂಚಣಿ ವ್ಯಾಪ್ತಿಗೆ ತರಲು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್‌ಆರ್‌ಡಿಎ) ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial