ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹಲಸೂರು  ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಕೇರಳ ಮೂಲದ ಮೊಹಮ್ಮದ್ ಸಾಕಿರ್ ಮತ್ತು ಕೃಷ್ಣ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಒಂದು ಲೀಟರ್ ವೀಡ್ ಆಯಿಲ್, 16 ಕೆಜಿ ಗಾಂಜಾ, ಒಂದು ವೋಲ್ಸ್ ವ್ಯಾಗನ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಸೂಪರ್ ಸ್ಟಾರ್ ಪತ್ನಿ ವಿರುದ್ಧ ಸಮನ್ಸ್ ನೀಡುವಂತೆ ಅರ್ಜಿ

Wed Oct 28 , 2020
ಆಂಕರ್ – ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರ ಮೇಲಿನ ಹಳೆಯ ಆರೋಪ ಇದೀಗ ಮತ್ತೆ ಸದ್ದು ಮಾಡ್ತಿದೆ.. 2014ರಲ್ಲಿ ರಜಿನಿಕಾಂತ್ ನಟಿಸಿದ್ದ ಕೊಚ್ಚಾಡಿಯನ್ ಸಿನಿಮಾ ರಿಲೀಸ್ ಆಗಿತ್ತು.. ಈ ಚಿತ್ರದ ನಿರ್ಮಾಣಕ್ಕೆ ಆಡ್ ಬ್ಯೂರೋ ಜಾಹಿರಾತು ಕಂಪನಿಯೊಂದು ಬಂಡವಾಳ ಹೂಡಿತ್ತು.. ಸಿನಿಮಾ ಬಿಡುಗಡೆ ಬಳಿಕ ಬಾಕಿ ೬.೨೫ ಕೋಟಿ ಹಣವನ್ನ ನೀಡದೆ ವಂಚಿಸಿರುವ ಆರೋಪ ಲತಾ ರಜನಿಕಾಂತ್ ಅವರ ವಿರುದ್ಧ ಕೇಳಿಬಂದಿತ್ತು.. ಈ ಸಂಬಂಭ ಹಲಸೂರು […]

Advertisement

Wordpress Social Share Plugin powered by Ultimatelysocial