ಗೃಹ ಸಚಿವ ಅರಗ ಜ್ಙಾನೇಂದ್ರ ಸುದ್ದಿಗೋಷ್ಠಿ..!

ಪಿಎಸ್ ಐ ನೇಮಕಾತಿ ಅಕ್ರಮ ವಿಚಾರ.ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧಿಸಲಾಗಿದೆ.ಅರ್ಚನಾ ದಿವ್ಯಾ ಚಾಲಕ ಸದ್ದಾಂ,ಸುನಂದಾ ಬಂಧನ.

ಪುಣೆಯಲ್ಲಿ ಇವರೆಲ್ಲರನ್ನ ವಶಕ್ಕೆ ಪಡೆಯಲಾಗಿದೆ.ಅವರನ್ನ ರಾಜ್ಯಕ್ಕೆ ಕರೆತರಲಾಗ್ತಿದೆ.

ಒಂದಕ್ಕಿಂತ ಹೆಚ್ಚು ಸೆಂಟರ್ ನಲ್ಲಿ ಅವ್ಯವಹಾರ ಮನದಟ್ಟಾಗಿದೆ.ಬೆಂಗಳೂರಿನ ಸೆಂಟರ್ ನಲ್ಲೂ‌ಆಗಿದೆ.

ಸರ್ಕಾರ ಇಡೀ ಪರೀಕ್ಷೆಯನ್ನ ರದ್ಧುಪಡಿಸಿದೆ.೫೪೨೮೯ ಅಭ್ಯರ್ಥಿಗಳು ಪರೀಕ್ಷೆಗೆ ಕುಳಿತಿದ್ದರು

ಅವರಿಗೆ ಇನ್ನೊಮ್ಮೆ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಅಪಾಧಿತರನ್ನ ಹೊರತುಪಡಿಸಿ ಉಳಿದವರಿಗೆ ಅವಕಾಶ

ಪಿ ಎಸ್ ಐ ಪರೀಕ್ಷೆ ರದ್ದು ಮರುಪರೀಕ್ಷೆ ಹುಬ್ಬಳ್ಳಿ ಗಲಭೆ ಕೋರರಿಗೆ ಜಮೀರ್ ಸಹಾಯ ವಿಚಾರ

ತಪ್ಪಿತಸ್ಥರಿಗೆ ಸಹಾಯ ಮಾಡುವುದು ಸರಿಯಲ್ಲ ಅವರ ಭಾಗದ ಹಿರೋ ಆಗೋಕೆ ಹೊರಟಿದ್ದಾರೆ.

ಘಟನೆಯಲ್ಲಿ ಮತಾಂಧ ಶಕ್ತಿಗಳು ಇವೆ ಇವರನ್ನ ಇಡೀ ಸಮಾಜ ಖಂಡಿಸಬೇಕಾಗುತ್ತದೆ

ಶಾಸಕರೇ ಸಹಾಯ ಮಾಡಿದರೆ ಸಹಕಾರ ಕೊಟ್ಟಂತೆ ಹೊಸ ಟೆಕ್ನಾಲಜಿಯಿಂದ ಅಕ್ರಮ ವೆಸಗಿದ್ದಾರೆ.

ಇದರ ಸಮಗ್ರ ತನಿಖೆಯಾಗಲಿದೆ ಇದನ್ನ ಹೇಗೆ ನಿರ್ಭಂಧಿಸಬಹುದು ನೋಡ್ತೇವೆ

ಯಾರೇ ತಪ್ಪಿತಸ್ಥರಿದ್ದಾರೆ ಕ್ರಮವಾಗಲಿದೆ.ಡಿಜಿಯವರು ನಮ್ಮ ಜೊತೆಯಲ್ಲೇ ಇದ್ದಾರೆ.

ಇದ್ರಲ್ಲಿ ಅಧಿಕಾರಿಗಳು ಇದ್ರೂ ಕ್ರಮತೆಗೆದುಕೊಳ್ತೇವೆ ಈ ಭಾರಿ ಪಾರದರ್ಶಕವಾಗಿ ಪರೀಕ್ಷೆ ನಡೆಯಲಿದೆ.

ಎಷ್ಟು ಸೆಂಟರ್ ಗಳಲ್ಲಿ ಪರೀಕ್ಷೆ ನಡೆಸಬೇಕಾ ಕಡಿಮೆ ಸೆಂಟರ್ ಗಳಲ್ಲಿ ಪರೀಕ್ಷೆ ನಡೆಸ್ತೇವೆ

ಇಲಾಖೆಯೇ ನಡೆಸಬೇಕಾ,ಬೇರೆಯವರಿಗೆ ಕೊಡ್ಬೇಕಾ ಈ ಬಗ್ಗೆ ನಾವು ಚರ್ಚೆಯನ್ನ ಮಾಡ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತಾಪ್ಸಿ ಪನ್ನು ಅಭಿನಯದ ಶಭಾಶ್ ಮಿಥು ಜುಲೈ 15 ರಂದು ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ!

Fri Apr 29 , 2022
ತಾಪ್ಸಿ ಪನ್ನು ಬಾಲಿವುಡ್ ಇಂಡಸ್ಟ್ರಿಯ ಅತ್ಯುತ್ತಮ ನಟರಲ್ಲಿ ಒಬ್ಬರು. ನಟಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದು ಅದು ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ. Instagram ಗೆ ತೆಗೆದುಕೊಂಡು, ನಟಿ ಚಿತ್ರದ ದಿನಾಂಕವನ್ನು ಘೋಷಿಸಿದರು. ತಾಪ್ಸಿ ಚಿತ್ರದ ಪೋಸ್ಟರ್ ಅನ್ನು ಕೈಬಿಟ್ಟಿದ್ದಾರೆ, ಅಲ್ಲಿ ಅವರು ಬ್ಯಾಟ್ ಅನ್ನು ಕೈಯಲ್ಲಿ ಹಿಡಿದಿರುವಂತೆ ಪೂರ್ಣ ರೂಪದಲ್ಲಿ ಕಾಣಬಹುದು. ಚಿತ್ರವನ್ನು ಹಂಚಿಕೊಂಡ ನಟಿ, “ಕನಸು ಮತ್ತು ಅದನ್ನು ನನಸಾಗಿಸುವ ಯೋಜನೆ ಹೊಂದಿರುವ ಹುಡುಗಿಗಿಂತ ಶಕ್ತಿಶಾಲಿ […]

Advertisement

Wordpress Social Share Plugin powered by Ultimatelysocial