ಕಳೆದ ರಾತ್ರಿ ಭಾರೀ ಪ್ರಮಾಣದಲ್ಲಿ ಬೀಸಿದ ಗಾಳಿ,ಮಳೆ!

ಮನೆಯ ಮೇಲಿನ ಕಲ್ಲು ಬಿದ್ದು ಬಾಲಕ ಸಾವು.ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿಯ ತೋಟದ ಮನೆಯಲ್ಲಿ ಘಟನೆ.ಸಚೀನ ಮಹಾಂತೇಶ ಸೊನ್ನದ (೧೪) ಬಾಲಕ ಸಾವು.

ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಅವಘಡ.ತೋಟದ ಮನೆಗೆ ಪತ್ರಾಸ್ ಅಳವಡಿಸಿ ಮೇಲೆ ಕಲ್ಲು ಇಡಲಾಗಿತ್ತು.

ಗಾಳಿ, ಮಳೆಗೆ ಮನೆಯ ಪತ್ರಾಸ್ (ತಗಡು) ಗಳು ಹಾರಿಹೋಗಿ, ಪತ್ರಾಸ್ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಸಾವು.

ಪತ್ರಾಸ್ ಮೇಲಿನ ಕಲ್ಲು ಬಾಲಕನ ಎದೆಯ ಮೇಲೆ ಬಿದ್ದು ಸಾವು.ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಂದ್ರಪ್ರದೇಶ ಮತ್ತು ಕರ್ನಾಟಕ ವಿದ್ಯಾರ್ಥಿಗಳ ನಡುವೆ ಗಲಾಟೆ!

Tue Apr 26 , 2022
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ.ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿಯಲ್ಲಿ ಘಟನೆ.ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡಲ್ಲ ಎಂಬ ಆರೋಪ. ಆಂದ್ರಪ್ರದೇಶ ವಿದ್ಯಾರ್ಥಿಗಳು ಹಲ್ಲೆ ಮಾಡುತ್ತಿದ್ದರೂ ಕಾಲೇಜು ಸಿಬ್ಬಂದಿ ಅವರಿಗೇ ಸಹಾಯ ಮಾಡುತ್ತಾರೆ ಎಂಬ ಆರೋಪ.ಹಲ್ಲೆಗೆ ಚಾಕು, ದೊಣ್ಣೆ, ಮತ್ತು ಮಾರಕಾಸ್ತ್ರಗಳ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ. ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಪುಂಡರನ್ನು ಕರೆಸಲಾಗುತ್ತಿದೆ.ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು.ಹೊಡೆಯ ತಾಳಲಾರದೆ ಕಾಲೇಜಿನಿಂದ ಹೊರಬಂದ […]

Advertisement

Wordpress Social Share Plugin powered by Ultimatelysocial