ಮನೆಯ ಮೇಲಿನ ಕಲ್ಲು ಬಿದ್ದು ಬಾಲಕ ಸಾವು.ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿಯ ತೋಟದ ಮನೆಯಲ್ಲಿ ಘಟನೆ.ಸಚೀನ ಮಹಾಂತೇಶ ಸೊನ್ನದ (೧೪) ಬಾಲಕ ಸಾವು.
ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಅವಘಡ.ತೋಟದ ಮನೆಗೆ ಪತ್ರಾಸ್ ಅಳವಡಿಸಿ ಮೇಲೆ ಕಲ್ಲು ಇಡಲಾಗಿತ್ತು.
ಗಾಳಿ, ಮಳೆಗೆ ಮನೆಯ ಪತ್ರಾಸ್ (ತಗಡು) ಗಳು ಹಾರಿಹೋಗಿ, ಪತ್ರಾಸ್ ಮೇಲೆ ಇಟ್ಟಿದ್ದ ಕಲ್ಲು ಬಿದ್ದು ಸಾವು.
ಪತ್ರಾಸ್ ಮೇಲಿನ ಕಲ್ಲು ಬಾಲಕನ ಎದೆಯ ಮೇಲೆ ಬಿದ್ದು ಸಾವು.ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: