ಆಂದ್ರಪ್ರದೇಶ ಮತ್ತು ಕರ್ನಾಟಕ ವಿದ್ಯಾರ್ಥಿಗಳ ನಡುವೆ ಗಲಾಟೆ!

ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹೊಡೆದಾಟ.ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿಯಲ್ಲಿ ಘಟನೆ.ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡಲ್ಲ ಎಂಬ ಆರೋಪ.

ಆಂದ್ರಪ್ರದೇಶ ವಿದ್ಯಾರ್ಥಿಗಳು ಹಲ್ಲೆ ಮಾಡುತ್ತಿದ್ದರೂ ಕಾಲೇಜು ಸಿಬ್ಬಂದಿ ಅವರಿಗೇ ಸಹಾಯ ಮಾಡುತ್ತಾರೆ ಎಂಬ ಆರೋಪ.ಹಲ್ಲೆಗೆ ಚಾಕು, ದೊಣ್ಣೆ, ಮತ್ತು ಮಾರಕಾಸ್ತ್ರಗಳ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ.

ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಪುಂಡರನ್ನು ಕರೆಸಲಾಗುತ್ತಿದೆ.ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳು.ಹೊಡೆಯ ತಾಳಲಾರದೆ ಕಾಲೇಜಿನಿಂದ ಹೊರಬಂದ ವಿದ್ಯಾರ್ಥಿಗಳು.ಹೊರಗೂ ಪಾಲೋ ಮಾಡಿ ಹಲ್ಲೆಗೆ ಯತ್ನ.

ವಿದ್ಯಾರ್ಥಿಗಳನ್ನು ಹಿಡಿದು ಪೋಲೀಸರ ವಶಕ್ಕೆ ನೀಡಿದ ಸ್ಥಳೀಯರು.ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ನಿಂದ ಜನತಾ ಜಲಧಾರೆ ಯಾತ್ರೆ!

Tue Apr 26 , 2022
ರಾಯಚೂರು ನಗರದಲ್ಲಿ ಜನತಾ ಜಲಧಾರೆಗೆ ಅದ್ಧೂರಿ ಸ್ವಾಗತ ಜೆಡಿ ಎಸ್ ಮುಖಂಡ ರಾಮಣ ಗೌಡ ನೇತ್ರತ್ವದಲ್ಲಿ ಜನತಾ ಜಲಧಾರೆ ಯಾತ್ರೆ ಡಿಜೆ ಮುಲಕ ಭರ್ಜರಿ ಡ್ಯಾನ್ಸ್ ಮಾಡಿದ ಕಾರ್ಯಕರ್ತರು ರಾಯಚೂರು ನಗರದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಬೈಕ್ ರ‌್ಯಾಲಿ ಬೈಕ್ ರ‌್ಯಾಲಿ ಮೂಲಕ ಜನತಾ ಜಲಧಾರೆಗೆ ಸ್ವಾಗತ. ಕಾರ್ಯಕ್ರಮದಲ್ಲಿ ನಗರದ ಜೆಡಿಎಸ್ ಮುಖಂಡರು ಭಾಗಿ ಜನತಾ ಜಲಧಾರೆ ಬಗ್ಗೆ ಜೆಡಿಎಸ್ ಮುಖಂಡರ ಭಾಷಣ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial